ಚಿಂತನ ಪುಸ್ತಕ ಪ್ರಕಟಿಸಿರುವ ಎ ಎನ್ ಪ್ರಸನ್ನ ಅವರ ‘ಚಿತ್ರ- ಕಥೆ’ ಕೃತಿ ಬೆಂಗಳೂರು ಚಲನಚಿತ್ರೋತ್ಸವದ ಅಂಗಳದಲ್ಲಿ ಬಿಡುಗಡೆಗೊಂಡಿತು.
ಸುಚಿತ್ರಾದ ಎಚ್ ಎನ್ ನರಹರಿ ರಾವ್ ಪುಸ್ತಕ ಬಿಡುಗಡೆ ಮಾಡಿದರು.
ವಿಮರ್ಶಕ ವಿದ್ಯಾಶಂಕರ್ ಪುಸ್ತಕ ಕುರಿತು ಮಾತನಾಡಿದರು.





January 19, 2009
ಚಿಂತನ ಪುಸ್ತಕ ಪ್ರಕಟಿಸಿರುವ ಎ ಎನ್ ಪ್ರಸನ್ನ ಅವರ ‘ಚಿತ್ರ- ಕಥೆ’ ಕೃತಿ ಬೆಂಗಳೂರು ಚಲನಚಿತ್ರೋತ್ಸವದ ಅಂಗಳದಲ್ಲಿ ಬಿಡುಗಡೆಗೊಂಡಿತು.
ಸುಚಿತ್ರಾದ ಎಚ್ ಎನ್ ನರಹರಿ ರಾವ್ ಪುಸ್ತಕ ಬಿಡುಗಡೆ ಮಾಡಿದರು.
ವಿಮರ್ಶಕ ವಿದ್ಯಾಶಂಕರ್ ಪುಸ್ತಕ ಕುರಿತು ಮಾತನಾಡಿದರು.




