Archive for the ‘balcony’ Category

ವಿಮುಕ್ತಿ – ಚಿತ್ರ ಪ್ರದರ್ಶನ ಮತ್ತು ಸಂವಾದ

Not one less

adventure

Film Screening- in Chennai, Kolkatta

i am not there

PLAYING FROM 1st-7th AUGUST : I’M NOT THERE

Nandan – Audi 2, Kolkata

Daily 1.45 pm

Starring : Cate Blanchett, Christian Bale, Richard Gere and the late

Heath Ledger

Maverick director Todd Haynes redefines the biopic genre with I’m Not

There. Tracing the life of legendary American singer Bob Dylan, each

stage in Dylan’s life is represented by a different character. Six

actors play Dylan in this one-of-a-kind exploration into the life of a

talented musician. I’m Not There was nominated for the Golden Lion at

the 2007 Venice Film Festival.

—-

EXPERIENCE THRILLERS

5 days of spine-chilling thrillers from across the world brought to you

by NDTV Lumiere and Alliance Francaise of Madras.

Presented by Roca in association with the New Ford Fiesta

ENTRY FREE

Venue : Alliance Francaise of Madras Auditorium

Dates : 5th – 9th August

7 & 9pm daily

OPEN TO ALL

Experience Thrillers kicks off with ‘The Orphanage’ – a spine chilling

thriller and Spain’s official entry for the 2008 Academy Awards.

Directed by the award winning young film-maker Juan Antonio Bayona and

produced by the renowned Guillermo Del Toro, this thriller stars

Spanish actress Belèn Rueda and Geraldine Chaplin (the grand-daughter

of Charlie Chaplin).

Watch desire and vengeance meet in a musical thriller ‘The Page Turner’

or get caught in the twisting tale=2

0of fate and fatality in ’Crossed

Tracks’, where nothing is what it seems. Be a part of an escape with

Quim in ‘King of the Hill’ and discover a terrible secret hidden in the

woods with ‘Shiver ‘

SCHEDULE :

5th August : The Orphanage

6th August : The Page Turner

7th August : Crossed Tracks

8th August : King Of The Hill

9th August : Shiver

KAHAN GAYE WOH DIN ….

Woh kagaz ki kashti woh barish ka pani……………………………………

Are you missing those days? an email message that is in circulation brings in those old sweet days back to memory..

doord

Doordarshan’ s Screensaver

malgudi

Malgudi Days

dekhbhaidekh

Dekh Bhai Dekh

ramayan

Ramayan

mile sur

Mile Sur Mera Tumhara

13dx4

Salma Sultana DD News Reader

d12so0

Surabhi:Renuka Sahane and Siddharth and many more like

He Man,Turning Point, Bharath Ek Khoj, Alif Laila, Byomkesh Bakshi, Tehkikaat,

and ads like

viccoturmericb

Vicco turmeric

Nahin cosmetic

Vicco turmeric ayurvedic cream

nirma-washing-powder

Twaiiiiiiiiiiiiiiii iiiiiiiiiiiiiiii iiiiiiinggggggg

Washin powder Nirma, Washing powder Nirma

Doodh si safedi, Nirma se aayi

Rangeen kapde bhi khil khil jaaye

Then were ‘Mungerilal ke hasin sapane’ and ‘karamchand’ …’Vikram Betal’, etc.

The other song

Film: The Other Song
Length: 120 minutesseba dewan
Director: Saba Dewan
Supported by: India Foundation for the Arts, and HIVOSThe politics of popular culture


By reconstructing the life of Rasoolan Bai, well-known tawaif and thumri singer from Varanasi, The Other Song illustrates how romance and physicality were obliterated from culture.   The Other Song documents the decline of tawaifs and their cultural practices, in north India. Tawaifs were singers and dancers known for their artistry, talent, grace and finesse. The tawaif was also a courtesan, typically associated with a wealthy patron who invariably
had his own ‘respectable’ wife and family.

The film focuses on Rasoolan Bai, well-known tawaif and thumri singer from Varanasi. It explores a range of issues relevant to the politics of popular culture, female sexuality, and the growth of communalism.

Rasoolan Bai was born in 1902 and grew up at a time when the tawaif tradition was flourishing in north India. The film journeys through Varanasi, Lucknow and Muzaffarpur searching for memories of this dying tradition. Dewan pursues clues on Rasoolan Bai and other well-known singers of yesteryear, meets a few surviving singers, and puts together the pieces to build up a fairly complex historical account.

The filmmaker zeroes in on two versions of a thumri sung by Rasoolan Bai. The first version, hardly known today (although in 1935, Rasoolan Bai recorded it on gramophone) goes: Laagat jobanwa mein chot, phool gendwa na maar (my breasts are wounded, don’t throw flowers at me); the second version, extremely well-known, replaces jobanwa with the word karejwa (heart). This is no innocent replacement. As the film indicates, it is part of an effort to ‘sanitise’ culture, to obliterate sexually explicit messages, and thus, symbolically, purify the arts. In the process, the enigmatic figure of the tawaif is also virtually obliterated.

This figure was hardly palatable to nationalist leaders fighting for the motherland — represented as pure, self-sacrificing and contained within patriarchy. We visit a hall where tawaifs regularly performed, converted since many decades into a temple. Still a site for music, it is religious music now, devoid of any hint of romance or physicality. When tawaifs offered to contribute to the nationalist movement, their contributions were rejected, even by Gandhi. Communal leaders went further, condemning tawaifs along with a rejection of the Urdu language.

Repression of the tawaif and her full-blooded thumris is part of the wave of Hinduisation that sought to control popular culture, wipe out plural cultural traditions and institutionalise the moral policing of female sexuality.

In the early-20th century, Bhatkande, Paluskar and others documented the canons of ‘classical’ music — acting as powerful gatekeepers who admitted Hindi and Sanskrit and kept out Urdu. They helped set the musical standards, subtly linking these to sexual ‘morality’ and ‘respectability’. Tawaifs and their music were considered immoral.
After 1947, puritans got the tawaifs’ quarters closed down. Many, including Rasoolan Bai, were rendered homeless.

Rasoolan Bai ‘married’ a dealer in Benarasi silk saris named Suleiman, and they had a son called Wazir. Both Suleiman and Wazir left for Pakistan, while Rasoolan Bai fled to Ahmedabad. Later she returned to Uttar Pradesh, settling in Allahabad where she lived in penury, managing a small stall near the All India Radio (AIR) building. A photograph of her was up in the AIR hall, along with several well-known singers. Sometimes she would be invited to sing. Once,
looking at the pictures of female singers, she remarked: “They are all devis; I am the last bai left!” (bai symbolises the status of a courtesan, the non-respectability of a single woman who sings and dances for a living — a status the Indian cultural mandarins had, by now, successfully repressed). 

The film introduces viewers to a number of living thumri singers. Saira Begum and her elder sister Rani Begum have an extensive repertoire and beautiful voices, yet are barely able to survive as professional singers. While Rani stopped performing 30 years ago, Saira still performs but is not considered respectable enough by AIR or Doordarshan — though experts acknowledge the depth and finesse of her singing. She sings at a concert or two, and teaches a few select
students. Saira ‘married’ a wealthy businessman, but after he died she was left penniless. She brought up her son and three daughters, educating them and teaching them simple trades such as stitching. Two daughters are married, the youngest engaged: she says she loves her mother’s singing but never learnt it; nor did the others. Whatever remains of the tawaif’s musical lineage will die out within a generation or two.

The filmmaker’s own voice is present throughout the film — candid, anguished, angry, and analytical. Yet, at several points, the viewer is left dissatisfied — perhaps because so many issues are taken up that they cannot be dealt with in sufficient detail or depth. Tighter editing would have helped make the links clearer and more explicit. All the same, this is an important film with enormous archival value.

By Deepti Priya Mehrotra

Achilles and the Tortoise

achilles1

Akiresu To Kame

Japan/2008/35mm/colour/119’/Japanese

The final installment in an iconoclastic trilogy on creative destruction, Achilles and the Tortoise is Takeshi Kitano’s newest reflection on art and life. Unlike the author’s previous works Takeshis’ and Glory to the Filmmaker! – both of which were highly conceptual ruminations on the vocation and philosophy of filmmaking this latest effort carries a more open, audience-friendly message.

The film takes its title from a famous paradox by the pre-Socratic philosopher Zeno, which claimed that motion, time and change are nothing but illusions. Achilles and the Tortoise tackles the idea that art is a chimera, and follows the absurd, star-crossed life of a man with no talent. As a result of his father’s love of modern Western art, Machisu (Reo Yoshioka), a quiet, introverted child, is inspired to become a painter himself. Obsessive and obstinate – yet talentless – the child devotes all of his time to painting, not even losing heart when his father, once a wealthy factory owner, goes bankrupt and commits suicide.

As a young adult, Machisu (Yurei Yanag) continues to find comfort in his mediocre art and in the company of a group of fellow students with whom he shares the unrealistic dream of becoming famous. With banal results, he mimics all of the fashionable trends, from pop art to abstract expressionism, and struggles through life in a crescendo of crazy irrationality. Machisu (now played by Beat Takeshi himself), his stubborn lack of talent persisting into adulthood, eventually spirals into disturbed, upsetting behaviour. ಓದನ್ನು ಮುಂದುವರೆಸಿ

RELEASING IN THEATRES ON 24th APRIL

1. OUT OF BOUNDS

out-of-boundsBangalore : PVR Forum Mall – 12, 4.15 & 8.30 pm

Out Of Bounds (2007)
Genre : Drama | Original Language : Italian | Country : Italy,
Switzerland

Directed by : Fulvio Bernasconi

Synopsis
Out Of Bounds follows a young man into the bloody, lawless world of
illegal fight clubs, where the rules are simple – fight or die.
Mike, a young boxer from Trieste, dreams of making a career as a
professional boxer. He moves to Hamburg to make it to the big time, but returns home a failed champion to his sister Anna, who has long shared his dreams of success. Orphaned in their teens, Anna has sacrificed her own happiness to chase Mike’s dream.

In Trieste, Mike returns to his old trainer, but the fighting engagements are slow to come. Increasingly frustrated and desperate for money, Mike is tempted by the world of underground fights. The bets and the risks are huge, but the returns could mean a better life for Mike and his sister.
Initially, Mike enjoys the fast money and violent brawls, but he slowly
becomes disillusioned with the barbaric world of grubby illegal
fighting. Trying to escape proves be harder than he expected, and the
temptation of one last fight might just be too great.
Fulvio Bernasconi’s gritty debut feature won the Best Actor Award and
was nominated for the Golden Leopard at the 2007 Locarno International Film Festival.

2. 2 DAYS IN PARIS

2-days-in-parisKolkata – Nandan – 2 pm, 4 pm, 6 pm

2 Days in Paris (2007)
Genre : Comedy, Romance | Original Language : English, French | Country
: France, Germany

Directed by : Julie Delpy
Screenplay : Julie Delpy
Cinematographer : Lubomir Bakchev
Editor : Julie Delpy
Producers/ Co- Producers : Christophe Mazodier, Thierry Potok, Julie
Delpy, Ulf Israel, Werner Wirsing, Nikolaus Lohmann, Tilo Seiffert ಓದನ್ನು ಮುಂದುವರೆಸಿ

Journeying with Mahasweta Devi

medium169Joshy Joseph’s latest film captures the great poet candidly, minus the halo of genius and her achievements. It also marks a defining moment in the director’s journey as a documentarist.

“I met Mahasweta-di by default. Or, should I call it destiny?” asks Joshy Joseph, director of Journeying with Mahasweta Devi, a 51-minute documentary produced by Drik India. Joseph’s earlier film, One Day from a Hangman’s Life was prevented from screening at Kolkata’s Nandan II a few years ago, though it drew large crowds.

The film captured a day in the life of Nata Mullick, the hangman who pulled the noose around the neck of rape-and-murder convict Dhananjoy Chatterjee, shortly before he carried out this duty. When most of Kolkata’s intellectuals remained silent, Mahasweta Devi’s was the sole dissenting voice. In a letter to DRIK-India, she wrote, “I saw (the film) and was impressed. The treatment is entirely objective. No judgmental attitude towards other questions like whether death by hanging should or shouldn’t be there. No moral attitude from the filmmaker. No questions about the morality of a death sentence. It is a bare and savage documentation of a day in a hangman’s life. It is just another day. Of course, the hangman is deeply concerned as one Dhananjoy every five years means bread and butter for him, but somewhere he also understands.

This film actually points towards the reality, which is today in every viewers’ life.” This defense of Joseph’s film brought about the first meetingrvw-mahasweta between the director and Mahasweta Devi. Born in 1926 in united Bengal, Mahasweta Devi is one of India’s foremost literary personalities. She is a prolific author of short fiction and novels; a deeply politico-social activist who has been working with and for tribals and marginal communities of eastern India for years.

Her empirical research into oral history of the cultures and memories of tribal communities is the first of its kind in India. Her powerful, haunting tales of exploitation and struggle are seen as rich sites of feminist discourse by leading scholars. Her innovative use of language has expanded the parameters of Bengali as a language of literary expression, achieved by imbibing and interweaving of tribal dialects into her writing. Her Verrier Elwin Memorial lecture in Baroda in 1998 led to the setting up of the Denotified Tribes and Communities Right Action Group. The group brings out a bulletin named Budhan. When Budhan Sabar, a member of the Sabar Khedia tribe of Akarbaid in Purulia district West Bengal, was killed by the police on 17 February 1998, Mahasweta Devi, as president of the Paschim Banga Khedia Sabar Kalyan Samity (of which Budhan was also a member) filed a Public Interest Litigation in the Calcutta High Court. The responsible police officers were suspended, a CBI inquiry was initiated, and Budhan’s widow was awarded a compensation of Rs.100,000. “In my writing, there is a mukti, a liberty.

They (the characters) are acting on their own. With the liberation, comes the freedom to act independently which they don’t get in their real lives. I feel this should have been the norm. I just want things to be the way they should have been. So the question of justice comes in. This process of writing … it comes from so many things: childhood rhymes, proverbs, containing so many stories” she says, wistfully. Journeying with Mahasweta Devi is not a bio-pic, although Joseph imaginatively weaves in tiny nuggets of this writer-activist-crusader’s earlier life through black-and-white pictures picked out of the family album that are turning sepia with time. ಓದನ್ನು ಮುಂದುವರೆಸಿ

Firaaq

firaaq

Firaaq the directorial debut of  Nandita das stands out for its powerful presentation. The film tells the story of several people who are effected by the Gujarat  communal carnage in a way that haunts the audience conscious.    The fear and pain in the lives of the victims, its effects on the human emotions, are portrayed in a gripping narration and tight script. The strength of the  movie is that though it progresses through multi stories lines which are unconnected , director has woven  the stories to give continuity and justice to the core issue. No where the director takes any stand on the reliegious elements in the movie and stands impartial just by registering the events as happened.

The film takes place over a 24 hour period and a month after the infamous Godhra incident which were followed by a horrific communal carnage in the state of Gujarat. It peeks into multiple characters amongst such as Aarti (Deepti Naval), a housewife who is silently haunted by the image of a Muslim woman begging for sanctuary. Another is Khan Saheb (Naseer), a renowned musician who lives in a Hindu area, and teaches classical music. He cannot understand the destruction of his familiar world, and naively assumes that it is possible for the two communities to live together.

There is also Muneera (Shahana), who hides with friends during the violence, and returns to her home to find it burned to the ground. And there is Sameer (Suri), a young, dashing, wealthy Muslim married to a Hindu Anuradha (Tisca), who is torn between the dilemma of staying in Ahmedabad or leaving for another city where he and his wife might be safer. Lastly, there are the stories of other hapless Muslims, who make incompetent plots to take revenge. Despite choosing such a heavy subject in her directorial debut film, actress Nandita Das has succeeded in handling it with utmost sensitivity and technical finesse. With an able technical support from India’s finest technicians such as cameraman Ravi K. Chandran (Ghajini, Rab Ne Bana Di Jodi) and editor Sreekar Prasad (Guru, Yuva) Nandita has managed to assemble and ensemble cast of talented actors which take the film to a completely different level. ಓದನ್ನು ಮುಂದುವರೆಸಿ

sita sings the blues

ravanasitapainting

 Nina Paley’s Sita Sings the Blues is a beautiful little animated film, a film inspired by the agony of sita in Ramayana but recrafted with a autobiographical touch by the director. The story cuts through the directors own life (she was divorced by her husband to whom she is devoted.  He moved to india from Newyork and then emailed  her asking to end their marriage) and the ancient epic Ramayana where in the sita under goes the ordeal of being abandoned by her husband Rama.09sitacriesariver

The film gives critical analysis of the life of both the women who represent two milieu and two cultures but are driven by a same passion- an ultimate devotion and longing for the husbands who abandoned them. The parallels’ are drawn between the two women and their sufferings that transcends the cultural barriers and the oblivion of time.

ramameetshanuman

The film has good songs that are used as a tool by the director to reflect her angst and revolt against the predicaments they faced. The three characters in the movie critically analyses the tale of Ramayana from seeta’s perspective and  the epic is retold here by the director.

Honeydripper

honeydripper2Director: John Sayles

Cast: Danny Glover, Lisa Gay Hamilton, Yaya DaCosta, Gary Clark Jr., Dr. Mable John

When the production notes describe the film as “a fable on the birth of rock and roll in America,” one expects something rumbustious. What you get instead is a meditative rumination on the human condition punctuated by a gloriously rich, deep, chocolate soundscape.

Set in a small town called Harmony in the Deep South in 1950, the movie tells the story of Tyrone “Pine Top” Purvis, the proprietor of the Honeydripper Lounge. It is a make or break weekend for Tyrone. There are no takers for the brand of live music played at the lounge as young people prefer the jukebox. Deep in debt, Purvis decides to let his long-time blues singer Bertha Mae go. Purvis hires a famous recording artist, Guitar Sam, for one night in the hope that he will be able to get customers and pay off his debts. At about the same time a youngster, Sonny Blake, wanders into town, suitcase and guitar in hand. Sonny is picked up the corrupt sheriff for vagrancy and rented out as unpaid labour.

The film, though set in a specific time and place, tells universal truths.

Purvis’ wife, Delilah, is wrestling between the twin pulls of family and an evangelical church while his daughter, China Doll is an idealist. The racism the film addresses is not the overt kind, rather it is the slow kind that eats into the soul of the victim and victimiser alike.honeydripper6

And then there is the wonderful music that punctuates the passages and bursts forth triumphantly. Performances by Motown legend Mable John and rising star Gary Clark Jr. are aural treats.

“Honey dripper” is a stirring film about life and music. Long live rock ’n’ roll

courtesy: The Hindu

ಒಬ್ಬ ಪುರುಷನಿಗಾಗಿ ಅವರೆಲ್ಲ ಕಾಯುತ್ತಿದ್ದರು…….

-ವಿದ್ಯಾರಶ್ಮಿ ಪೆಲತ್ತಡ್ಕ

raise

ರೈಸ್ ದಿ ರೆಡ್ ಲ್ಯಾಂಟರ್ನ್ಸ್….

ಅದೊಂದು ಚೀನೀ ಚಲನಚಿತ್ರ.

ಹಾಂಟಿಂಗ್ ಅನ್ನೋ ಪದವನ್ನು ಮಾತಿನಲ್ಲಿ ಹಲವು ಬಾರಿ ಬಳಸುತ್ತಿದ್ದೆ, ಅದರ ತೀವ್ರ ಅನುಭವವಾದದ್ದು ಮಾತ್ರ ಈ ಚಿತ್ರವನ್ನು ನೋಡಿದ ಮೇಲೆ.

ಅದೊಂದು ಸರ್ವಾಧಿಕಾರಿಯ ಮನೆ ಅಲ್ಲ, ಕೋಟೆ. ಆತನ ನಾಲ್ಕನೇ ಪತ್ನಿಯಾಗಿ ಇನ್ನೂ ಪ್ರಥಮ ಸ್ನಾತಕೋತ್ತರ ಪದವಿಗೆ ಸೇರಿದ್ದ ಹುಡುಗಿಯೊಬ್ಬಳು ಮದುವೆಯಾಗಿ ಬರುತ್ತಾಳೆ. ಆಕೆಯ ಮಲತಾಯಿ ಆ ಶ್ರೀಮಂತನೊಂದಿಗೆ ಮಾಡಿಕೊಂಡ ಒಪ್ಪಂದದ ಫಲ ಅದು. ಒಲ್ಲದ ಮದುವೆಯಾಗಿ ಬರುವ ಹುಡುಗಿಗೆ ಯಜಮಾನನ ಇತರ ಪತ್ನಿಯರಿಂದ ಅಂತಹ ಆದರವೇನೂ ಸಿಗುವುದಿಲ್ಲ. ತಮ್ಮ ಸವತಿಯನ್ನು ಅವರು ತಾನೇ ಹೇಗೆ ಸ್ವಾಗತಿಸಿಯಾರು ಮೊದಲ ಪತ್ನಿ ಆಗಲೇ ಸುಮಾರು ಐವತ್ತು-ಐವತ್ತೈದರ ವಯಸ್ಸಿನಾಕೆ. ಆಕೆಗೆ ಈ ನಾಲ್ಕನೆಯ ಪತ್ನಿಯ ವಯಸ್ಸಿನ ಮಗನೇ ಇದ್ದಾನೆ, ಈತ ಯಜಮಾನನ ಸಮಸ್ತ ಆಸ್ತಿಗೆ ಉತ್ತರಾಧಿಕಾರಿ. ಎರಡನೆಯ ಪತ್ನಿಗೆ ಮಗಳು. ಮೂರನೆಯಾಕೆ ಒಪೆರಾ ಒಂದರಲ್ಲಿ ಕೆಲಸಮಾಡುತ್ತಿದ್ದಳು, ಚೆನ್ನಾಗಿ ಹಾಡುತ್ತಾಳೆ. ಆಕೆಗೂ ಒಬ್ಬ ಮಗ.

ಮೊದಲನೆಯ ಪತ್ನಿ ಸರ್ವಾಧಿಕಾರಿಯ ಲೈಂಗಿಕ ಆಸಕ್ತಿಗೆ ಸಲ್ಲುವವಳಲ್ಲವಾದ್ದರಿಂದ ಆಕೆ ರಾಜನ ಅಂತಪುರದ ನಾಲ್ಕನೆಯ ಸದಸ್ಯೆಯ ಬಗೆಗೆ ನಿರ್ಲಿಪ್ತೆ. ಎರಡನೆಯವಳು ಸುಮಾರು ಮೂವತ್ತೈದರ ಪ್ರಾಯದವಳು. ತನ್ನ ಮೇಲಿಂದ ರಾಜನ ಆಸಕ್ತಿ ಕಳೆದುಹೋಗುತ್ತಿದೆ ಎಂಬ ಧಾವಂತದಲ್ಲಿರುವಾಕೆ. ಅದಕ್ಕೇ ಇಬ್ಬರೂ ವಾರಗಿತ್ತಿಯರ ಮೇಲೆ ಜ್ವಲಿಸುವ ಅಸೂಯೆಯ ಅಗ್ನಿಕುಂಡ ಆಕೆ. ಮೂರನಯವಳು ಇನ್ನೂ ರಾಜನ ಆಸಕ್ತಿ ಉಳಿಸಿಕೊಂಡವಳು. ಆದರೆ ಆಕೆಗೆ ಮಾತ್ರ ಆ ಅರಮನೆಗೆ ಬರುವ ವೈದ್ಯನ ಮೇಲೆ ವಿಶೇಷಾಸಕ್ತಿ. ಆತನ ಜೊತೆ ಆಕೆ ಇಸ್ಪೀಟ್ ಆಡುತ್ತಾಳೆ, ಹಾಡುತ್ತಾಳೆ… ಯಾರಿಗೂ ಗೊತ್ತಿಲ್ಲದ ಸತ್ಯವಿದು. ಇಂತಿಪ್ಪ ಅರಮನೆಗೆ ಪ್ರವೇಶ ಮಾಡಿದವಳು ನಾಲ್ಕನೆಯವಳು. ಪ್ರತಿಯೊಬ್ಬ ರಾಣಿಗೂ ಪ್ರತ್ಯೇಕ ಬಂಗಲೆ. ಒಬ್ಬಿಬ್ಬರು ಸೇವಕಿಯರು. ಉತ್ತಮ ಆಹಾರ. ಸಕಲ ಸೌಲಭ್ಯಗಳು. ಅಂತೂ ಇವರೆಲ್ಲ ಚಿನ್ನದ ಪಂಜರದ ಗಿಣಿಗಳು.

ಅಲ್ಲೊಂದು ಪದ್ಧತಿ. ಪ್ರತಿದಿನ ಮಧ್ಯಾಹ್ನ ರಾಜನ ಕೋಣೆಗೆ ಹೋಗುವ ಸೇವಕ ಆ ದಿನ ರಾತ್ರಿ ರಾಜ ಯಾವ ರಾಣಿಯ ಜೊತೆ ಮಲಗುತ್ತಾನೆ ಎಂದು ಜೋರಾಗಿ ಕೂಗಿ ಹೋಳುತ್ತಾನೆ. ಈ ಘೋಷಣೆ ಕೇಳಲೆಂದೇ ರಾಣೆಯರೆಲ್ಲ ತಮ್ಮ ತಮ್ಮ ಬಂಗಲೆಯ ಆವರಣದಲ್ಲಿ ನಿಂತು ನಿರೀಕ್ಷೆಯಿಂದ ಕಾಯುತ್ತಾರೆ. ಯಾವ ರಾಣಿ ರಾತ್ರಿಯ ಸಂಗಕ್ಕೆ ಆಯ್ಕೆಯಾಗುತ್ತಾಳೋ ಆಕೆಯ ಬಂಗಲೆಯಲ್ಲಿ ಕೆಂಪು ಲಾಟೀನುಗಳನ್ನು ಉರಿಸಲಾಗುತ್ತದೆ.ಮೂರ್ನಲ್ಕು ಕೆಲಸಗಾರರು ಅದನ್ನು ಒಂದು ಮೆರವಣೆಗೆಯಂತೆ ಹೊತ್ತೂಯ್ಯುತ್ತಾರೆ.

ಆಯ್ಕೆಯಾದ ರಾಣಿ ಹೆಮ್ಮೆಯಿಂದ ಬೀಗುತ್ತಾಳೆ. ಆಕೆಗೆ ಆ ದಿನ ಕಾಲಿಗೆ ಮಸಾಜ್ ಇತ್ಯಾದಿ ಸೇವೆಗಳ ಸೌಲಭ್ಯವೂ ಇದೆ. (ಮಸಾಜ್ ಮಾಡುವ ಟಿಕ್ ಟಿಕ್ ಶಬ್ದವನ್ನೇ ಹಲವಾರು ಬಾರಿ ಕೇಳಿಸುತ್ತಾನೆ ನಿರ್ದೇಶಕ). ಮರುದಿನದ ಊಟದ ಮೆನುವನ್ನು ಆಯ್ಕೆ ಮಾಡುವ ಹಕ್ಕೂ ಆಕೆಗೇ. ಉಳಿದವರು ಹೊಟ್ಟೆಕಿಚ್ಚಿನಿಂದ ಉರಿಯುತ್ತಾರೆ. ಇತರೆಲ್ಲರನ್ನು ಹಿಂದೆ ಹಾಕಿ ರಾಜನನ್ನು ಆಕರ್ಷಿಸುವುದು ಹೇಗೆಂಬುದೇ ಅವರೆಲ್ಲರ ಚಿಂತೆ. ಅವರ ಮಧ್ಯೆ ಇರುವ ಸ್ಪರ್ಧೆ ಅದುವೇ. ನಾಲ್ಕನೆಯ ಪತ್ನಿ ಈ ಮೇಲಾಟದಲ್ಲಿ ಅಷ್ಟೇನೂ ತೊಡಗಿಸಿಕೊಂಡವಳಲ್ಲ. ಅವಳ ವಯಸ್ಸು, ಸೌಂದರ್ಯ ತಾನಾಗಿ ರಾಜನನ್ನು ಆಕೆಯ ಬಳಿ ಎಳೆತರುತ್ತಿದ್ದವು. ಹಾಗೆಯೇ ವೈದ್ಯನತ್ತ ಆಕರ್ಷಿತಳಾಗಿರುವ ಮೂರನೆಯಾಕೆಯೂ ಈ ರೇಸ್ ನಲ್ಲಿ ಹಿಂದುಳಿದವಳೇ.. ಹೀಗಾಗಿ ಅವರಿಬ್ಬರಿಗೂ ಕೊಂಚ ಸ್ನೇಹ ಬೆಳೆಯುತ್ತದೆ.

ಒಂದು ದಿನ ಮೂರನೆಯ ಪತ್ನಿಯ ಮನೆಯಲ್ಲಿ ವೈದ್ಯನೊಂದಿಗೆ ಸೇರಿ ಅವರಿಬ್ಬರೂ ಇಸ್ಪೀಟ್ ಆಡುತ್ತಿದ್ದಾಗ ನಾಲ್ಕನೆಯಾಕೆಗೆ ಅವರಿಬ್ಬರ ನಡುವಿನ ಸಖ್ಯದ ಅರಿವಾಗುತ್ತದೆ. ಆದರೂ ಆಕೆ ಯಾರ ಬಳಿಯೂ ಹೇಳಹೋಗುವುದಿಲ್ಲ.

ಹೊರಗಿನಿಂದ ಸೌಜನ್ಯಯುತ ನಡವಳಿಕೆಯಿಂದಿರುವ ಎರಡನೆ ಪತ್ನಿ ಗೋಮುಖವ್ಯಾಘ್ರದಂತಿರುವವಳು. ಆಕೆ ಸುದ್ದಿ ತಿಳಿದವಳೇ ಯಜಮಾನನಿಗೆ ಹೇಳುತ್ತಾಳೆ. ಪರಿಣಾಮ ಆಕೆಯನ್ನು ಎಳಕೊಂಡು ಹೋಗಿ ಆ ಅರಮನೆಯ ಮೇಲ್ಮಹಡಿಯಲ್ಲಿ ಪ್ರತ್ಯೇಕವಾಗಿರುವ ಒಂದು ಕೋಣೆಗೆ ಕೊಂಡೊಯ್ದು ಕೊಂದುಬಿಡುತ್ತಾರೆ, ಎಲ್ಲರೂ ನೋಡನೋಡುತ್ತಿದ್ದಂತೆ ಇದನ್ನು ನೋಡಿ ನಾಲ್ಕನೆಯಾಕೆಗೆ ಆಘಾತವಾಗುತ್ತದೆ. ಆಕೆಯನ್ನೂ ಹುಚ್ಚಿಯೆಂದು ಕರೆಯುತ್ತಾರೆ. ಮೂರನೆಯಾಕೆಯ ಮನೆಯಿಂದ ಒಪೆರಾ ಸಂಗೀತ ಕೇಳಿಸುತ್ತದೆ….

ಈ ಚಿತ್ರದ ವಿಶೇಷ ಏನು ಗೊತ್ತಾ ರಾಣಿಯರ ಬಗ್ಗೆ ಇಷ್ಟೆಲ್ಲಾ ಕಥೆ ಹೇಳಿದರೂ ಆ ರಾಜನ ಮುಖವನ್ನು ಒಂದು ಬಾರಿಯೂ ತೋರಿಸುವುದಿಲ್ಲ. ಹಿರಿಯ ಪತ್ನಿಯ ವಯಸ್ಸಿನ ಅಂದಾಜಿನಿಂದ ಆತ ಎಷ್ಟು ಮುದುಕನಾಗಿದ್ದಾನೆಂದು ಅಳೆಯಬೇಕು. ತಾನು ಕಾಣೆಸಿಕೊಳ್ಳದೆಯೇ ಆ ನಾಲ್ಕು ಹೆಂಗಳೆಯರ ಬಾಳಿನಲ್ಲಿ ಎಷ್ಟೆಲ್ಲಾ ಆಟವಾಡುತ್ತಾನೆಂಬುದನ್ನು ತೋರಿಸಿದ್ದಾನಲ್ಲ, ಆ ನಿರ್ದೇಶಕ ಗ್ರೇಟ್ ಅನ್ನಿಸಿಬಿಟ್ಟಿತು ನನಗೆ. ಅದಕ್ಕಿಂತ ಹೆಚ್ಚಾಗಿ ಆ ಒಬ್ಬ ಪುರುಷನ ಲೈಂಗಿಕ ತೈಷೆ ಪೂರೈಸುವುದೇ ಅವರೆಲ್ಲರ ಬಾಳಿನ ಧ್ಯೇಯವಾಗಿಬಿಟ್ಟಿತಲ್ಲಾ, ಛೆ ಎಂಥಾ ಬದುಕಾಯ್ತು ಅವರದು ಎಂಬ ಖೇದವೂ…

ಇಲ್ಲಿ ಕೆಂಪು ಲಾಟೀನಿನ ಬಳಕೆಯ ಸಾಂಕೇತಿಕತೆಯನ್ನೂ ಗಮನಿಸಬೇಕು. ನಮ್ಮಲ್ಲಿ ರೆಡ್ ಲೈಟ್ ಏರಿಯಾದ ಅರ್ಥ ಗೊತ್ತಿದೆ ನಮಗೆ. ಆ ಮನೆಗೆಯ ಹೆಂಗಳೆಯರಿಗೆ ಕೆಂಪು ಲಾಟೀನು ತಮ್ಮ ಮನೆಯಂಗಳದಲ್ಲಿ ಹೊತ್ತಿಕೊಂಡರೇ ಹೆಮ್ಮೆ ಈ ಚಿತ್ರವನ್ನು ನನ್ನ ಪಿಜಿ ಓದಿನ ವೇಳೆ ನಮ್ಮ ಉಪನ್ಯಾಸಕ (ಮಂಗಳೂರು ವಿವಿ, ಪತ್ರಿಕೋದ್ಯಮ ವಿಭಾಗ) ಡಾ ಡಿ.ಎಸ್.ಪೂರ್ಣಾನಂದರು ತರಗತಿಯಲ್ಲಿ ತೋರಿಸಿದ್ದರು. ಬೆಳಗ್ಗೆ ಇಂಟರ್ನಲ್ ಪರೀಕ್ಷೆ ಬರೆದು ಮಧ್ಯಾಹ್ನ ಚಿತ್ರ ನೋಡೋದು, ಮರುದಿನ ಮತ್ತೆ ಪರೀಕ್ಷೆ ಬರೆಯೋದು. ಚಿತ್ರ ಎಷ್ಟು ಹಾಂಟಿಂಗ್ ಆಗಿತ್ತೆಂದರೆ ಮರುದಿನದ ಇಂಟರ್ನಲ್ಸ್ ಗೆ ಓದೋಕೇ ಕಷ್ಟ ಆಗುವಷ್ಟು….

ರಿಯಲಿ..ಆರತಿ ಯು ಆರ್ ರೈಟ್

‘ಗುಲಾಬಿ ಟಾಕೀಸ್’ ಗೆ ಅಂತ ಫೋರಂ ಮಾಲ್ ನ ಪಿವಿಆರ್ ಗೆ ದಾಳಿ ಇಟ್ಟಿದ್ದಾಗ ದೂರದರ್ಶನದ ಆರತಿ ‘ಎ ವೆಡ್ನಸ್ ಡೇ’ ಸಿನೆಮಾ ನೋಡಲೇಬೇಕು. ನೋಡದಿದ್ರೆ ನಷ್ಟ ನಿನಗೇನೆ ಅಂತ ಪಕ್ಕದಲ್ಲಿದ್ದ ಮಮತಾ ಸಾಗರ್ ಕಿವೀಲಿ ಪಿಸುಗುಡುತಿದ್ಲು.

ಅದೇನಪ್ಪಾ ಅಂತದು ಆ ಸಿನೆಮಾದಲ್ಲಿ ಅನ್ಕೊಂಡೆ. ಆಮೇಲೆ ಯಾಕೋ ಅವಳಿಗೆ ಟೇಸ್ಟ್ ಇಲ್ಲ ಟೆರರಿಸಂ ಥೀಮ್ ನ ಪಾಪ್ಯುಲರ್ ಆಗಿ ಹೇಳಿದ್ರೆ ಎಲ್ಲಾರ್ಗೂ ಇಷ್ಟ ಆಗುತ್ತೆ. ಅಲೆ ವಿರುದ್ಧ ಈಜಿ ಹೇಳಿದ್ರೆ ತಾನೆ ಸಿನೆಮಾ ಸಕ್ಸಸ್ ಅನ್ಕೊಂಡು ಸುಮ್ನಾದೆ.

ಆದ್ರೆ ಆಮೇಲೂ ಯಾಕೋ ಅನ್ಸೋಕೆ ಶುರುವಾಯ್ತು. ಹೇಳಿಕೇಳಿ ಆರತಿ ದೂರದರ್ಶನದವಳು. ಒಳ್ಳೆ ವಿಶ್ಯುಅಲ್ ಸೆನ್ಸ್ ಇರುತ್ತೆ. ಥೀಮ್ ಹೇಗಾದ್ರೂ ಇರ್ಲಿ. ವಿಶ್ಯುಲ್ಲಿ ಚೆನ್ನಾಗಿರ್ಬೋದೇನೋ ಅನಿಸ್ತು.

ಸರಿ ನೋಡೇ ಬಿಡೋಣ ಅಂತ ಸೋಮವಾರ ಮಹಾಲಯ ಅಮಾವಾಸ್ಯೆ ಅಂತ ರಜಾ ಇದ್ದ ಕಾರಣ ಫನ್ ಮಾಲ್ ಗೆ ಲಗ್ಗೆ  .

ರಿಯಲಿ..ಆರತಿ ಯು ಆರ್ ರೈಟ್. ನಿನಗೆ ಒಳ್ಳೆ ಸಿನೆಮಾ ಯಾವ್ದು ಅಂತ ಗುರುತಿಸೋದಿಕ್ಕೆ ಬರುತ್ತೆ. ಕಥೆ, ವಿಮರ್ಶೆ ಅಂತ ಕೂತರೆ ನಿಜಕ್ಕೂ ಆ ಸಿನೆಮಾಗೆ ನ್ಯಾಯ ಸಲ್ಲಿಸೋಲ್ಲ. ಹಾಗಾಗಿ ಅದೇನೂ ಬೇಡ. ಹಿಂದೆ ಮುಂದೆ ನೋಡದೆ ಫನ್ ಆದರೂ ಆಯ್ತು, ಐನಾಕ್ಸ್ ಆದರೂ ಆಯ್ತು ಇಲ್ಲಾ ಫೇಮ್ ಲಿಡೋ ಆದರೂ ಓ ಕೆ ಪಿವಿಆರ್ ನಲ್ಲೂ ಇದೆ ಮಿಸ್ ಮಾಡ್ಕೋಬೇಡಿ.

 

From Kasaravalli to Truffaut

Bangalore was once famous for its number of cinema halls and now for its multiplexes. A smaller revolution is also on, with film societies keeping the shows going to suit the many interests…

By Bhanu Sridharan

ನಮ್ಮ ಕಾಲದಲ್ಲಿ ರಾವಣನಂಥ ಪ್ರಚಂಡ

-ಎನ್ ಸಿ ಮಹೇಶ್

ಪ್ರೇಕ್ಷಕರು ಥಿಯೇಟರ್ನಲ್ಲಿ ಮಿಸುಕಾಡಿದ ಬಗೆಯನ್ನು ಕೊಂಚ ಉತ್ಪ್ರೇಕ್ಷಿಸುತ್ತಲೇ ನಗುತ್ತ ಗೆಳೆಯರೊಂದಿಗೆ ಹರಟುತ್ತಿದ್ದೆ. ಆ ಚಿತ್ರ ನೋಡುವ ಧೈರ್ಯ ತೋರದ ನನ್ನ ಗೆಳೆಯರು ನನ್ನ ವಿವರಣೆಗಳಿಗೆ ಖುಷಿಗೊಳ್ಳುತ್ತಿದ್ದರು. ಅಂದರೆ ಚಿತ್ರ ನೋಡದೆ ನಾವು ಬಚಾವಾದೆವು ಎಂದು ಅವರೆಂದಾಗ ಯಾಕೋ ನನಗೂ ಪಿಚ್ಚೆನಿಸಿತು. ಹಳ್ಳಿಯಲ್ಲಿನ ಪೌರಾಣಿಕ ನಾಟಕಗಳ ಪ್ರಾಕ್ಟೀಸು, ಪೈಪೋಟಿ ಮುಂತಾದವುಗಳನ್ನು ತುಂಬಾ ಹತ್ತಿರದಿಂದ ಕಂಡು ಗೊತ್ತಿದ್ದ ನನಗೆ ಪ್ರಚಂಡರಾವಣ ಸಿನಿಮಾದ ಬಗ್ಗೆ ಕಾಮೆಂಟ್ ಇಷ್ಟು ದೂರಕ್ಕೆ ಜಿಗಿಯಬಹುದೆಂದು ಭಾವಿಸಿರಲಿಲ್ಲ. ನಮ್ಮ ಚಿತ್ರೋದ್ಯಮದವರು ಎಷ್ಟು ತಪ್ಪಾಗಿ ಲೆಕ್ಕಾಚಾರ ಹಾಕುತ್ತಾರೆ ಎಂಬುದರ ಬಗ್ಗೆ ಖೇದ ಶುರುವಾಯಿತು. ರಾತ್ರಿಯಿಂದ ಬೆಳಿಗ್ಗೆವರೆಗೆ ನಡೆಯುವ ನಾಟಕವನ್ನು ಪ್ರತಿಹಂತದಲ್ಲಿ ಚೇತೋಹಾರಿಯಾಗಿಡಲು ಸಂಭಾಷಣೆಯನ್ನಷ್ಟೇ ನೆಚ್ಚಿಕೊಳ್ಳದೆ ಸಂಗೀತಕ್ಕೆ ಹೆಚ್ಚು  ಒತ್ತು ಕೊಡುತ್ತಿದ್ದ ವಿಧಾನ ಯಾಕಿಲ್ಲ ಎಂಬುದನ್ನು ಈ ಮಂದಿ ಯೋಚಿಸಿಯೇ ಇಲ್ಲವೇನೋ ಅನಿಸಿತು.
ಒಂದು ಕಾಲಘಟ್ಟದಲ್ಲಿ ಪ್ರಚಂಡ ಯಶಸ್ಸು ಕಂಡ ಪ್ರಚಂಡರಾವಣ ನಾಟಕವನ್ನು ಸಿನಿಮಾಗೆ ಜಗ್ಗಿಸುವ ಬಗ್ಗೆ ಚಿಂತಿಸಿಲ್ಲ ಮತ್ತು ಚಿಂತಿಸಲು ಬಂದಿಲ್ಲ. ಒಂದು ಮಾಧ್ಯಮದಲ್ಲಿ ಒಗ್ಗಿಬರುವ ಬಗೆ ಬೇರೊಂದು ಮಾಧ್ಯಮದಲ್ಲಿ ಧ್ವನಿಪೂರ್ಣವಾಗಿ ಹೊರಹೊಮ್ಮಲು ಏನೇನು ಸಿದ್ಧತೆ, ತಯ್ಯಾರಿ ಅಗತ್ಯ ಎಂಬುದನ್ನು ಸಾರಾಸಗಟಾಗಿ ತಿರಸ್ಕರಿಸಿರುವುದರಿಂದ ಚಿತ್ರ ಕಳೆಗಟ್ಟದೆ ಹೋಗಿದೆ. ಪುರಾಣದ ಚಿತ್ರಿಕೆಗಳು ಅಂದರೆ ಕೇವಲ ಬಣ್ಣಬಣ್ಣದ ಸೆಟ್ಸ್ನಿಂದ ತುಂಬಿರುತ್ತವೆ; ಈ ಕಾಲಕ್ಕೆ ಅವು ಸ್ವಲ್ಪ ಡಿಫರೆಂಟಾಗಿ ಕಾಣಿಸುತ್ತವೆ; ಮಾಮೂಲಿ ಕಮಷರ್ಿಯಲ್ ಸಿನಿಮಾಗಳಲ್ಲಿ ಸಾಮಾಜಿಕ ಬದುಕನ್ನು ಕಂಡು ಬೇಸತ್ತ ಪ್ರೇಕ್ಷಕ ಈ ಬಣ್ಣಬಣ್ಣದ ಜಗತ್ತನ್ನು ಖಂಡಿತಾ ಬೆರಗಿನಿಂದ ನಿರೀಕ್ಷಿಸುತ್ತಾನೆ ಎಂದಷ್ಟೇ ಲೆಕ್ಕಾಚಾರ ಹಾಕಿಕೊಂಡಿರುವುದರಿಂದಲೇ ಎಲ್ಲವೂ ಉಲ್ಟಾಪಲ್ಟಾ ಆದದ್ದು.
ಪುರಾಣಗಳನ್ನು ಸ್ವೀಕರಿಸುವ ಮನಸ್ಥಿತಿಗಳು ಎಂಥದಿರುತ್ತವೆ ಮತ್ತು ಅವು ತಮ್ಮ ಜೀವನಕ್ರಮವನ್ನು ಪುರಾಣದ ಕೆಲವು ಪಾತ್ರಗಳಿಗೆ ಸಮೀಕರಿಸುತ್ತ ಹೇಗೆ ಒಟ್ಟಂದದಲ್ಲಿ ಬದುಕು ನಡೆಸುತ್ತಿರುತ್ತವೆ ಎಂಬುದು ಅಭ್ಯಾಸಯೋಗ್ಯ ವಿಚಾರ ಎಂಬುದು ಇವರ ತಲೆಹೊಕ್ಕಿಲ್ಲ, ಇವತ್ತು ಅಂಥ ಒಟ್ಟಂದದ ಮನಸ್ಥಿತಿಗಳು ಹಳ್ಳಿಗಳಲ್ಲೇ ಛಿದ್ರಛಿದ್ರವಾಗುತ್ತಿರುವಾಗ, ಆದರೂ ಕೆಲವರು ತಮ್ಮ ಪೂರ್ವಸ್ಮೃತಿಯೆಂಬಂತೆ, ಬಣ್ಣ ಸೆಳವು ಅಂತೆಲ್ಲಾ ಮಾತಾಡುತ್ತ ಇವತ್ತು ಪೌರಾಣಿಕ ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಗರದ ಜನತೆ ಈ ಚಿತ್ರವನ್ನು ಸ್ವೀಕರಿಸುವ ಬಗೆ ಎಂಥದ್ದು? ನಿಮರ್ಾಪಕರಿಗೆ ಬಣ್ಣಗಳ ಕಾಂಬಿನೇಷನ್ ವಿಚಿತ್ರವಾಗಿ ಆಕಷರ್ಿಸಿದಂತಿದೆ. ಹಾಗಾಗಿ ಇದು ಮೊದಲಿಗೆ ಬಣ್ಣಗಳ ಮೆರವಣಿಗೆ. ಆದರೆ ಭಕ್ತಪ್ರಹ್ಲಾದ, ನರಕಾಸುರವಧೆ ಮುಂತಾದ ಪೌರಾಣಿಕ ಚಿತ್ರಗಳು ಗೆದ್ದದ್ದು ಯಾಕೆಂದರೆ- ಒಂದು, ನಿರೂಪಣಾ ಕ್ರಮ; ಎರಡು, ಪುರಾಣ ಮನಸ್ಥಿತಿಯನ್ನು ದಾಟಿಸುವಲ್ಲಿನ ಸಫಲತೆ. ಕಾಲಧರ್ಮ ಎನ್ನುವುದು ಮುಖ್ಯವಾಗುವುದು ಈ ಘಟ್ಟದಲ್ಲಿಯೇ

 


ಕತೆ ಹೇಳುವ, ಕತೆ ಕೇಳುವ ಪರಿಪಾಠ ಮಾಯವಾಗಿ ನಮ್ಮ ಜನಪದ ಕತೆಯ ರಾಕ್ಷಸರೆಲ್ಲ ಸತ್ತು, ಕಾಲವಾಗಿ ಹೋಗಿ ಹ್ಯಾರಿಪಾಟರ್ ಕಥೆಗಳು ಎಲ್ಲೆಡೆ ಚಾಲ್ತಿಗೆ ಬರುತ್ತಿರುವ ದಿನಗಳಲ್ಲಿ ಪ್ರಚಂಡರಾವಣ ಎಂಟ್ರಿ ಕೊಟ್ಟಾಗ ಯಾರು  ಈ ರಾವಣ ಎಂಬ ಪ್ರಶ್ನೆ ಇವತ್ತಿನ ಮಕ್ಕಳಲ್ಲಿ ಎದುರಾಗುತ್ತಿದೆಯೇ? ಹಳ್ಳಿಗಳಲ್ಲಿ ಇವತ್ತಿನ ಕತೆ ಹೇಗಾಗಿದೆಯೊ ಗೊತ್ತಿಲ್ಲ; ನಗರದ ಜನದ ಬದುಕು ವಿಚಿತ್ರ ಮಾಪರ್ಾಡುಗಳಿಗೆ ಗುರಿಯಾಗುತ್ತಿದೆ. ನಮ್ಮತನವನ್ನು ಅವರು ಆಗಾಗ ಸ್ಯಾಂಪಲ್ ಟೇಸ್ಟ್ ಮಾಡುವಂತೆ ಮಾಡುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಲು ಹಲವರು ಶ್ರಮಿಸುತ್ತಿದ್ದಾರೆ; ಮತ್ತೆ ಕೆಲವರು ಸೋಗು ಹಾಕುವುದರಲ್ಲಿ ನಿಪುಣರಾಗುತ್ತಿದ್ದಾರೆ. ಪುರಾಣದ ಅಷ್ಟೂ ಪಾತ್ರಗಳು ನಮ್ಮಲ್ಲಿ ನಾನಾ ಮುಖಭಾವಗಳಲ್ಲಿ ಹಾದುಹೋಗುತ್ತಿರುವಾಗ, ಪುರಾಣ ಪ್ರಜ್ಞೆ ಇರುವ ಒಂದಷ್ಟು ಜನ ಅವೆಲ್ಲವನ್ನು ತಮ್ಮತಮ್ಮಲ್ಲೇ ಗುರುತಿಕೊಂಡು ಚಿತ್ರವಿಚಿತ್ರವಾದ ವ್ಯಾಖ್ಯಾನಗಳಿಗೆ ತೊಡಗಿರುವಾಗ ಪುರಾಣದ ಜಗತ್ತು ಇವತ್ತು ಎಷ್ಟು ಪ್ರಸ್ತುತ? ಅಥವಾ ಅದನ್ನು ಸಮಕಾಲೀನ ಪ್ರಜ್ಞೆಯೊಂದಿಗೆ ಯಾವ ರೀತಿ ಸಮೀಕರಿಸಿ ನೋಡಲು ಸಾಧ್ಯ?
ಇಷ್ಟೆಲ್ಲ ಸವಾಲುಗಳಿದ್ದರೂ ರಾವಣನನ್ನು ಪ್ರಚಂಡನನ್ನಾಗಿಸಲು ಹೋಗಿ ಸೋಲುಂಡದ್ದು ತುಂಬ ದಯನೀಯ ಅನಿಸುತ್ತದೆ. ಕತೆಯ ಮುಂದುವರಿಕೆಯ ಏಕತಾನತೆಯನ್ನು ಮುರಿಯಲು ಮತ್ತು ಹೊಸ ಗುಂಗನ್ನು ಸೃಷ್ಟಿಸಲು ಹಾಡುಗಳನ್ನು ಇವತ್ತು ಬಳಸಿಕೊಳ್ಳುವುದು ರೂಢಿ. ಈ ಪ್ರಕಾರಕ್ಕೆ ಒಗ್ಗಿಹೋಗಿರುವ ನಮ್ಮನ್ನು ಪೌರಾಣಿಕ ನಾಟಕಗಳ ಹಾಡಿನ ಮಟ್ಟುಗಳನ್ನು ಒಂದರಿಂದೊಂದು ಕೇಳಿಸಲು ಶುರುಮಾಡಿದರೆ ಪ್ರೇಕ್ಷಕ ಸಿಡಿಮಿಡಿಗೊಳ್ಳದೆ ಇರುತ್ತಾನೆಯೇ? ಎಲ್ಲರೂ ಹಾಡು ಹಾಡ್ತಾರಲ್ಲಪ್ಪ ಗುರೂ..! ಅಂತ ಉದ್ಗಾರ ತೆಗೆಯುವುದು ಬಿಟ್ಟರೆ ಬೇರೇನನ್ನೂ ಅವರಲ್ಲಿ ಹುಟ್ಟುಹಾಕಲು ಸಾಧ್ಯವಿಲ್ಲ. ನಾಟಕದ ಗ್ರಾಮರ್ರೇ ಬೇರೆ. ಸಿನಿಮಾದ ಗ್ರಾಮರ್ರೇ ಬೇರೆ. ಸೂತ್ರಗಳ ಸಾರವನ್ನು ಸರಿಯಾಗಿ ಅಥರ್ೈಸಿಕೊಳ್ಳದೆ ಹೋದರೆ ರಾವಣನಂಥ ಪ್ರಚಂಡನೂ ನಮ್ಮ ಕಾಲಮಾನದಲ್ಲಿ ಕಳಾಹೀನವಾಗಿ ಕಂಡುಬರುವ ಬಗೆ ಎಂಥದಿರುತ್ತದೆಂಬುದನ್ನು ಈ ಚಿತ್ರನೋಡಿದರೆ ತಿಳಿಯುತ್ತದೆ.
ಚಿತ್ರನೋಡಿ ಹೊರಬರುವಾಗ ಎಲ್ಲರ ಬಾಯ್ಗಳಲ್ಲೂ ವಜ್ರಮುನಿಯ ಹೆಸರು ಕೇಳಿಬರುತ್ತಿತ್ತು. ದೇವರಾಜ್ ರಂಗಭೂಮಿಯ ಹಿನ್ನೆಲೆಯಿಂದ ಬಂದರೂ ರಾವಣನ ಗತ್ತು, ಗೈರತ್ತು ಕಾಣಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರ ಮಾತಿನ ಒಟ್ಟು ಆಶಯವಾಗಿತ್ತು. ಇದು ಇನ್ನೊಂದು ಪಾತ್ರದಲ್ಲಿ ಪ್ರಚಂಡ ಯಶಸ್ಸು ಸಾಧಿಸಿದ ನಟನೊಬ್ಬ ಕಾಲವಾಗಿ ಹೋದಾಗ ಅದೇ ಛಾಪನ್ನು, ಅದೇ ಗುಂಗಿನಲ್ಲಿ ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿಯೊ ಕಾಣೆ. ರಂಗಪ್ರಯೋಗವೊಂದರ ಬಗ್ಗೆ ನಟರಾಜ್ಹೊನ್ನವಳ್ಳಿಯವರ ಜೊತೆ ನಾನು ಚಚರ್ಿಸುತ್ತಿದ್ದಾಗ `ಆ ನಟ ನಿಜಗುಣ ಶಿವಯೋಗಿಗಳ ಥರ ಮಾತಾಡಿದಾರೆ ಅಂತನ್ನಿಸಲ್ಲವಲ್ಲ ಎಂದು ಯಾರೋ ಒಬ್ಬರು ಹೇಳಿದಾಗ ನಿಜಗುಣ ಶಿವಯೋಗಿಯ ಮಾತುಗಳನ್ನು ನೀವೇನಾದ್ರೂ ರೆಕಾಡರ್ು ಮಾಡ್ಕೊಂಡು ಇಟ್ಕೊಂಡಿದ್ದೀರೇನ್ರಿ. ಅವರು ಅದೇ ಭಾವದಲ್ಲಿ, ಧಾಟಿಯಲ್ಲಿ ಮಾತಾಡುತ್ತಿದ್ದರು ಅಂತ ನಿಮಗೆ ಹೇಗೆ ಗೊತ್ತು? ಅಂತ ಪ್ರಶ್ನೆ ಎಸೆದು ನಕ್ಕಿದ್ದರು ನಟರಾಜ್ಹೊನ್ನವಳ್ಳಿ. 

 ವಜ್ರಮುನಿ ಮತ್ತು ದೇವರಾಜ್ ಸಂಬಂಧಿತ ಪಾತ್ರಗಳ ಬಗೆ ಪ್ರೇಕ್ಷಕರು ಹೀಗೇ ಲೋಕಾಭಿರಾಮವಾಗಿ ಹರಟುತ್ತಿದ್ದದ್ದನ್ನು ಕೇಳಿದಾಗ ಹೊನ್ನವಳ್ಳಿಯವರ ಮಾತು ನೆನಪಾಯಿತು. ಪುರಾಣದ ಲೋಕಕ್ಕಿಂತ ನಮ್ಮ ಲೋಕ ತುಂಬ ವಿಚಿತ್ರವಾದ್ದು ಅಂದುಕೊಂಡು ಸುಮ್ಮನಾದೆ

Turtles can fly

-ಕೃಷ್ಣಮಾಸಡಿ.            

10-12 ವಯಸ್ಸಿನ ಹುಡುಗಿಯೊಬ್ಬಳು ನಿಧಾನಕ್ಕೆ ನಡೆಯುತ್ತಾ ಎತ್ತರದ ಬೆಟ್ಟದ ತುದಿಗೆ ಬಂದು ನಿಲ್ಲುತ್ತಾ ಹಿಂದೆ ತಿರುಗಿ ನೊಡುತ್ತಾಳೆ. ನೀರಿನಲ್ಲಿ ಅವಳ ನೆರಳು ಕಾಣುತ್ತಿ ರುತ್ತದೆ, ಆ ನೆರಳಿಗೆ ಅವಳು ಕಲ್ಲೆಸೆಯುತ್ತಾಳೆ, ನೀರಿನಲ್ಲಿ ಅಲೆಯೇಳುತ್ತದೆ. ಮತ್ತೆ ಹುಡುಗಿ ಬೆಟ್ಟದ ತುದಿಗೆ ಬಂದು ಕಾಲಿನಲ್ಲಿದ್ದ ಶೂಗಳನ್ನು ಬಿಟ್ಟು ಮುಂದೆ ಕಾಣುವ ಪ್ರಪಾತಕ್ಕೆ ಹಾರುತ್ತಿದ್ದಂತೆ ಪರದೆ ಕಪ್ಪಾಗಿ ಹಾಡು ಕೇಳುತ್ತಾ ಸಿನಿಮಾದ ಟೈಟಲ್ಗಳು ಆರಂಭಗೊಳ್ಳುತ್ತವೆ.
ಟೈಟಲ್ಗಳು ಮುಗಿದ ನಂತರ ನಿರಾಶ್ರಿತ ಶಿಬಿರದ ಮೇಲ್ಗಡೆ ಇರುವ ಗುಡ್ಡದ ಬಳಿ ಹತ್ತಿಪ್ಪತ್ತು ಹುಡುಗರು ಟಿ.ವಿ. ಅಂಟೇನಾಗಳನ್ನು ಹಿಡಿದುಕೊಂಡು ಸಿಗ್ನಲ್ಗೆ ಕಾಯುತ್ತಿರುತ್ತಾರೆ. ಸಿಗದಿರುವ ಸಿಗ್ನಲ್ ಕುರಿತು ಕೆಳಗಿನ ಹುಡುಗರು ಜೊತೆಯಲ್ಲಿ ಮುದುಕ ಇಸ್ಮಾಯಿಲ್. ಎಲ್ಲರ ಲೀಡರ್ 13-14 ರ ಹುಡುಗ ಸೆಟಲೈಟ್. ಸೋರನ್ ಅವನ ಹೆಸರಾಗಿ ದ್ದರೂ ಎಲ್ಲರೂ ಕರೆಯುವುದು ಸೆಟಲೈಟ್ ಎಂದೇ. ಈ ಶಿಬಿರ ಇರುವುದು ಕುದರ್ಿಷ್ಸ್ತಾನ್ ಎಂಬಲ್ಲಿ. ಇರಾನ್ ಮತ್ತು ತುಕರ್ಿಯ ಮಗ್ಗಲ ಬೆಟ್ಟ-ಗುಡ್ಡಗಳ ಎತ್ತರದ ಮೈನಡುಗಿಸುವ ಚಳಿ-ಮಳೆ-ಮಂಜುಗಳಿಂದ ಕೂಡಿದ ಪ್ರದೇಶವೇ ನಿಲ್ಲಲು ನೆಲೆ ಇಲ್ಲದ ಈ ಜನಾಂಗದವರ ಜಾಗ. ಈ ಸಿನಿಮಾದ ಕತೆ ನಡೆಯುವುದು 2003. ಅಮೇರಿಕಾ ಇರಾಕ್ ಮೇಲೆ ಯಾವುದೇ ಕ್ಷಣದಲ್ಲಿ ಯುದ್ದಕ್ಕೆ ಸಿದ್ದವಾಗಿರುವ ಸಮಯ. ಯುದ್ದದ ಸುದ್ದಿ ಕೇಳಲು ಎಲ್ಲರ ಕಾತರ. ಅಲ್ಲಿರುವವರೆಲ್ಲಾ ಬರೀ ಹುಡುಗರೇ ಆಗಿರುವುದರಿಂದ ಸೆಟಲೈಟ್ ಮೇಲ್ಗಡೆ ನಿಂತೇ ಎಲ್ಲರಿಗೂ ಕಮ್ಯಾಂಡ್ ಮಾಡುತ್ತಿರುತ್ತಾನೆ. ಬೆನ್ನಿಗೆ 2-3 ವರ್ಷದ ಕುರುಡ ಹುಡುಗನನ್ನು ಕಟ್ಟಿಕೊಂಡು ನಿಂತು ನೋಡುತ್ತಿದ್ದ 10-12ರ ಹುಡುಗಿಯ ಮೇಲೆ ಅವನ ಕಣ್ಣು ಹೋಗುತ್ತದೆ. ನಿನ್ನೆ ತಾನೆ ಈ ಶಿಬಿರಕ್ಕೆ ಬಂದ ಹೊಸ ಹುಡುಗಿ ಮತ್ತು ಅವಳ ಅಣ್ಣನ ಬಗ್ಗೆ ಪಾಷಾ ಹೇಳುತ್ತಾ ಅವಳ ಅಣ್ಣನಿಗೆ ಎರಡೂ ಕೈಗಳು ಮೈನ್ಸ್ನಲ್ಲಿ ಹೋಗಿರುವುದಾಗಿ ಹೇಳುತ್ತಾನೆ. ಹೀಗೆ ಹೇಳಿದ ಪಾಷಾನಿಗೆ ಒಂದು ಕಾಲಿರುವುದಿಲ್ಲ.
ಅಂಟೇನಾದಿಂದ ಸಿಗ್ನಲ್ ಸಿಗುವುದಿಲ್ಲವೆಂದು ಡಿಶ್ ತರಲು ಪಟ್ಟಣಕ್ಕೆ ಮುದುಕ ಸೆಟಲೈಟ್ನನ್ನು ಕರೆದುಕೊಂಡು ಹೊರಡುತ್ತಾನೆ. ಹಳೆಯ ರೆಡಿಯೋಗಳನ್ನು ಸುರಿದು ಮೇಲೆ ಹಣ ಕೊಟ್ಟು ಡಿಶ್ ತರುತ್ತಾರೆ. ಅದು ಕೂರಿಸಿದ ನಂತರ ಊರ ಹಿರಿಯರು ಟಿ.ವಿ. ನೋಡಲು ಒಂದೆಡೆ ಸೇರುತ್ತಾರೆ. ಸೆಟಲೈಟ್ಗೆ ನಿಷಿದ್ಧ ಚಾನೆಲ್ಗಳನ್ನು ಹಾಕಬೇಡ ಎಂದು ಮುದುಕ ಹೇಳಿದರೂ ಅವುಗಳು ನುಸುಳಿ ಬರುತ್ತಿರುತ್ತವೆ. ಕೊನೆಗೆ ಸಿಎನ್ಎನ್ ಚಾನಲ್ ಸಿಗುತ್ತದೆ. ಬುಷ್ ಮಾತನಾಡುತ್ತಿರುತ್ತಾನೆ. ಅಲ್ಪಸ್ವಲ್ಪ ಇಂಗ್ಲಿಷ್ ಬಲ್ಲ ಸೆಟಲೈಟ್ಗೆ ಅವರು ಮುಗಿಬೀಳುತ್ತಾರೆ. `ಇವನೇ ಬುಷ್ ಅಂತ.. ಅವನ ಅಂಗೈಯಲ್ಲಿ ಪ್ರಪಂಚ ಇದೆ..’ ಎಂದವನು ಮುಂದೆ ಏನೂ ಅರ್ಥವಾಗದೆ ನಾಳೆ ಮಳೆ ಬರುತ್ತದೆ ಅಂದ.. ಎಂದು ಅಲ್ಲಿಂದ ಹೊರಡುತ್ತಾನೆ.

ನಿರಾಶ್ರಿತ ಶಿಬಿರದ ಮಕ್ಕಳೆಲ್ಲಾ ಏಳೆಂಟು ವರ್ಷದಿಂದ ಹತ್ತರ ಅಸುಪಾಸಿನವರು. ಇವರೆಲ್ಲರ ಉದ್ಯೋಗ ನೆಲದಲ್ಲಿ ಹುಗಿದಿರುವ ಮೈನ್ಸ್ಗಳನ್ನು ಆರಿಸಿ ತರುವುದು. ಅವುಗಳನ್ನು ತೆಗೆದುಕೊಂಡು ಸೆಟಲೈಟ್ ಮಾರುವುದು ನಡೆದಿರುತ್ತದೆ. ಹಾಗಾಗಿ ಸೆಟಲೈಟ್ ಹೇಳಿದಂತೆ ಹುಡುಗರು ಕೇಳುತ್ತಿರುತ್ತಾರೆ. ಶೀಬಿರ ಆಸುಪಾಸಿನಲ್ಲಿ ಗಓ ರವರು ಮೈನ್ಸ್ ಕೀಳಲು ಓಡಾಡುತ್ತಿ ರುತ್ತಾರೆ. ಬೆಟ್ಟದ ಇನ್ನೊಂದು ತುದಿಯ ಬಳಿ ಇದ್ದ ಮೈನ್ಸ್ ವ್ಯಾಪಾರಿ ಬಳಿ ಇಂಗ್ಲಿಷ್ನಲ್ಲಿ ಸೆಟಲೈಟ್ ಮಾತನಾಡಿಸುತ್ತಾ ಬರುತ್ತಾನೆ. ಅಲ್ಲಿದ್ದವನು ಅದೇನು ಸರಿಯಾಗಿ ಮಾತನಾಡಿಸ ಬೇಡವಾ ಅಂದಾಗ `ನೀನೂ ಸಹ ಕುದರ್್ ಅಂತ ಗೊತ್ತಾದರೆ ಅಷ್ಟೆ. ರೇಟು ಬೇರೆ ಕಡಿಮೆ.. ನೀನು ನೋಡಿದರೆ ಗಓ ನವರಿಗೆ ಲಾಭಕ್ಕೆ ಮಾರಿಕೊಳ್ಳುತ್ತೀಯಾ.. ಇವೆಲ್ಲಾ ಗಖಂ ಯಲ್ಲಿ ತಯಾರಾದ 1 ಕ್ಲಾಸ್ ನೆಲಬಾಂಬ್ಗಳು..’ ಎನ್ನುವ ಮಾತುಕತೆಯಲ್ಲಿ ಅಲ್ಲಿ ನಡೆಯುವ ಭ್ರಷ್ಟಾ ಚಾರ ಮತ್ತು ವ್ಯಂಗ್ಯ ಕಾಣುತ್ತದೆ.

 

ಒಂದೊಂದು ದಿನ ಒಂದೊಂದು ಕಡೆ ಮಕ್ಕಳು ಅದೂ ಕೈಗಳಿಲ್ಲದ, ಕಾಲುಗಳಿಲ್ಲದ ಕೇವಲ ಬಾಯಿಯಿಂದ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಿ ಅವುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ತರುವ ದೃಶ್ಯಗಳು.. ಇರಲಿ. ಸೆಟಲೈಟ್ಗೆ ಹೊಸದಾಗಿ ಬಂದ ಆ ಹುಡುಗಿ ಅಗ್ರೀನ್ಳ ಮೇಲೆ ಆಕರ್ಷಣೆ ಉಂಟಾಗುತ್ತದೆ. ಎರಡೂ ಕೈಗಳಿಲ್ಲದ ಅವಳ ಅಣ್ಣ ಹೆಂಕೊವ್ ಮತ್ತು ಕುರುಡ ಮಗುವಿಗೆ ಸಹಾಯ ಮಾಡಲು ಬಯಸುತ್ತಾನೆ. ಅಣ್ಣ-ತಂಗಿಯರ ಮಧ್ಯ ಕುರುಡ ಮಗುವನ್ನು ಕಾಲಿಗೆ ಹಗ್ಗ ಕಟ್ಟಿ ಮಲಗಿಸಿಕೊಳ್ಳುತ್ತಿರುತ್ತಾರೆ. ಆ ಶಿಬಿರದಲ್ಲಿರುವ ಎಲ್ಲಾ ನಿರಾಶ್ರಿತ ಮಕ್ಕಳಂತೆ ಇವರೂ ಸಹ ತಮ್ಮ ಪೋಷಕರನ್ನು ಕಳೆದುಕೊಂಡು ಬಂದವರೆಂದು ನೋಡುಗರೂ ತಿಳಿದಿರುತ್ತಾರೆ. ಅಗ್ರೀನ್ ಸೆಟಲೈಟ್ನನ್ನು ತಿರಸ್ಕರಿಸುತ್ತಾ ಮತ್ತು ರಾತ್ರಿ ಅಣ್ಣ ಹೇಳಿದ ನಿನ್ನ ಮಗು ಅಂದಾಗ ಮಗುವನ್ನು ಈ ವಯಸ್ಸಿನಲ್ಲಿ ಸಾಕುವ ಕಷ್ಟಗಳ ಕುರಿತು ಅವಳು ಯೋಚಿಸುತ್ತಿದ್ದಾಳೆ ಅನ್ನಿಸುತ್ತದೆ. ಅಂದೇ ರಾತ್ರಿ ಕೆರೆಯ ಬಳಿ ಹೋಗಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳಬೇನ್ನುವಾಗ ಮಗು ನಿಂತು ಕರೆದಂತೆ ಅನ್ನಿಸಿ ವಾಪಸ್ಸು ಗುಡಾರಕ್ಕೆ ಬರುತ್ತಾಳೆ. ಬೆಳಿಗ್ಗೆ ಮಗುವಿಗೆ ರಕ್ತ ಬರುವಂತೆ ಅವಳು ಹೊಡೆದಿದ್ದಾಗ ಗೊತ್ತಾಗುತ್ತದೆ. ಆ ಕುರುಡ ಹುಡುಗ ಅವಳ ತಮ್ಮ ಅಲ್ಲ ಸ್ವಂತ ಮಗ ಎಂದು. ಫ್ಲಾಷ್ಬ್ಯಾಕ್ನಲ್ಲಿ  ಸದ್ದಾಂ ಹುಸೇನ್ನ ಸೈನ್ಯ ಇವರ ತಂದೆ ತಾಯಿ ಕೊಂದು ಇವಳನ್ನು ಕೈಗಳಿಲ್ಲದ ಅಣ್ಣನೇದುರೇ ಐದಾರು ಸೈನಿಕರು ಬಲತ್ಕಾರ ಮಾಡುವುದು ತೋರುತ್ತದೆ.

ಓದನ್ನು ಮುಂದುವರೆಸಿ

ಅಮುಲ್ ‘ಫಿಲಂ’ ಪಂಚ್

ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು !

-ಅರವಿಂದ ನಾವಡ

ಮ್ಯಾಜಿಕ್ ಕಾರ್ಪೆಟ್‌ನಲ್ಲಿ ಸುಪ್ರೀತ್ ಚಿಲ್ಡ್ರನ್ ಆಫ್ ಹೆವನ್ (ಮಜಿದ್ ಮಜ್ದಿ) ಚಿತ್ರದ ಬಗ್ಗೆ ಹೇಳಿದ್ದಾರೆ. ನನ್ನ ಭಾವಕೋಶದೊಳಗೆ ತೀರಾ ಕಾಡಿದ ಚಿತ್ರವದು. ಯಾಕೋ, ನನಗೆ ಸ್ವಲ್ಪ ಇರಾನಿ ಚಿತ್ರಗಳೆಂದರೆ ಇಷ್ಟ. ಅದಕ್ಕೆ ಕಾರಣ ಹಲವಿವೆ. ಈ ಹಿಂದೆಯೂ ಒಂದು ಇರಾನಿ (ಸೈಲೆನ್ಸ್) ಚಿತ್ರದ ಬಗ್ಗೆಯೇ ಬರೆದಿದ್ದೆ.  ಇತ್ತೀಚೆಗೆ ನನ್ನನ್ನು ತೀರಾ ಬಾಧಿಸಿದ ಚಿತ್ರವದು.

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಈ ಚಿತ್ರವನ್ನು ನೋಡಿದ್ದೆ. ದೊಡ್ಡ ಸ್ಕ್ರೀನ್‌ನಲ್ಲಿ ನೋಡಿದಾಗ ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು !

ವಾಸ್ತವವಾಗಿ ಅಂದಿನಿಂದ ಇರಾನಿ ಚಿತ್ರದ ಬಗೆಗೆ ಬೆರಗು ಬೆಳೆಸಿಕೊಂಡದ್ದು. ಮಜಿದ್ ಮಜ್ದಿಯ ಎಲ್ಲ ಚಿತ್ರಗಳನ್ನು ನೋಡುವ ಶಪಥ ತೊಟ್ಟು ಬಹುಪಾಲನ್ನು ಮುಗಿಸಿದ್ದೇನೆ. ಇನ್ನೂ ನೋಡುವುದಿದೆ. ಮೊನ್ನೆ ಗೆಳತಿಯೊಬ್ಬಳೊಂದಿಗೆ ಇದೇ ವಿಷಯವಾಗಿ ಮತ್ತು ಇದೇ ಚಿತ್ರದ ಬಗ್ಗೆ ಹರಟುತ್ತಿದ್ದೆ.

ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು. ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ. ಅಳುವುದು ವಿಷಾದಕ್ಕೆ ಸಮನಲ್ಲ. ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ. ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ. ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು. ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ ಅದಲ್ಲ.

ನಮ್ಮಲ್ಲಿ ವಿಷಾದವೆಂದರೆ ಗೊಳೋ ಎಂದು ಅಳಿಸಿಬಿಡುತ್ತೇವೆ. ಗಿರೀಶ್ ಕಾಸರವಳ್ಳಿಯವರ “ದ್ವೀಪ’ದಲ್ಲೂ ಸ್ಥಳಾಂತರದ ಅನಿವಾರ್ಯದಿಂದ ಹುಟ್ಟಿದ ವಿಷಾದ ಮಳೆಯಂತೆಯೇ ಅಳುವಾಗಿ ಮಾರ್ಪಡುತ್ತದೆ. ಇವುಗಳನ್ನೆಲ್ಲಾ ಬ್ಯಾಕ್‌ಡ್ರಾಪ್‌ನಲ್ಲಿಟ್ಟುಕೊಂಡು ನೋಡಿದಾಗ “ಸ್ವರ್ಗದ ಮಕ್ಕಳು’ ಅದ್ಭುತ ಚಿತ್ರವೆನಿಸುತ್ತದೆ. ಇದುವರೆಗೆ ಇದನ್ನು ಎಂಟು ಬಾರಿ ನೋಡಿದ್ದೇನೆ. ನೋಡಿದಾಗಲೆಲ್ಲಾ ಮನಸ್ಸಿನೊಳಗೆ ಹೊಸ ಹುರುಪು ತುಂಬಿದೆ. ಸುಂದರ ಚಿತ್ರ ಬದುಕಿಗೆ ಭಾಷ್ಯ ಬರೆಯಬಲ್ಲದು ಎಂಬುದೊಂದು ಮಾತಿದೆ. ಅದರಂತೆಯೇ ಇದು ಭಾಷ್ಯ ಬರೆದ ಚಿತ್ರವೇ ಹೌದು.

ಕಳೆದ ಶಿವರಾತ್ರಿಯಂದು ಕೊಡಚಾದ್ರಿ ಬೆಟ್ಟದ ಮೇಲಿನ ಭಟ್ಟರ ಮನೆಯಲ್ಲಿ ನಾವೆಲ್ಲಾ ಒಂದಷ್ಟು ಮಂದಿ (ವಾದಿರಾಜ್, ಹರ್ಷ, ವಿಘ್ನೇಶ್, ಪ್ರವೀಣ್, ಚೈತನ್ಯ, ಸಿಂಚನ, ಸಿರಿ, ಲಕ್ಷ್ಮೀನಾರಾಯಣ, ಗಿರಿಧರ್, ಕಾರ್ತಿಕ್, ಮಹೇಂದ್ರ ಮತ್ತಿತರರು) ಇದೇ ಚಿತ್ರವನ್ನು ನೋಡಿದೆವು ; ಚರ್ಚಿಸಿದೆವು. ಒಂದು ಒಳ್ಳೆಯ ಸಂವಾದ. ಚೇತನಾರಿಗೂ ಈ ಚಿತ್ರ ನೋಡುವಂತೆ ಸಲಹೆ ನೀಡಿದ್ದೆ. ನನಗೆ ಇರಾನಿ ಚಿತ್ರ ಇಷ್ಟವಾಗುವ ಕಾರಣ ತಿಳಿಸುತ್ತೇನೆ. ಬಹುಶಃ ಅದೇ ಈ ಸ್ವರ್ಗದ ಮಕ್ಕಳ ಚಿತ್ರದ ಬಗೆಗಿನ ವ್ಯಾಖ್ಯಾನವಾಗಬಹುದೇನೋ? ಗೊತ್ತಿಲ್ಲ. ಓದನ್ನು ಮುಂದುವರೆಸಿ

ಇದು ರೇಡಿಯೋ ಮಿರ್ಚಿ 98.3 ಎಫ್.ಎಂ ಸಕ್ಕತ್ ಹಾಟ್….

– ವಿಜಯ್ ರಾಜ್ ಕನ್ನಂತ್

ಅದೊಂದು ಮಳೆಯ ದಿನ ಸುರಿವ ಮಳೆಯಲ್ಲಿ ಒಡೋಡುತ್ತಾ ರೈಲು ಹತ್ತುವ ಪ್ರದೀಪ್‌ಗೆ ( ಸುದೀಪ್ ) ಅದು ತನ್ನ ಬದುಕಿಗೇ ಹೊಸ ತಿರುವು ತರುವ ಪ್ರಯಾಣ ಆಗಲಿದೆ ಅಂತಾ ಗೊತ್ತಿರಲಿಲ್ಲ. ತನ್ನ ನಗೆಚಟಾಕಿಗಳಿಂದ ಸಹ ಪ್ರಯಾಣಿಕರನ್ನು ನಗಿಸುತ್ತಾ ಇರುವಾಗ ಹೂಬಳ್ಳಿಯಂತಹ ಹುಬ್ಬಳ್ಳಿ ಹುಡುಗಿ ಕಣ್ಣಿಗೆ ಬೀಳ್ತಾಳೆ. ಸರಿ ಇನ್ನೇನು ಪ್ರೇಮ ಕಥೆ ಶುರು ಅಂತೀರಾ..? ಆದ್ರೆ ಕಥೆ ಬೇರೇನೆ ಇದೆ. ಮುಸ್ಸಂಜೆಯಲ್ಲಿ ನಿಧಾನವಾಗಿ ಆವರಿಸುವ ಕತ್ತಲೆಯ ತೆರೆಯಂತೆ ಹುಡುಗಿಯ ಮೊಗದಲಿ ಮ್ಲಾನತೆಯ ಮುಸುಕು… ಆಗ ಆತ್ಮವಿಶ್ವಾಸ ಮೂಡಿಸಲು ಪ್ರದೀಪ್ ಹಾಡ ತೊಡಗುತ್ತಾನೆ… ಏನಾಗಲಿ ಮುಂದೆ ಸಾಗು ನೀ…ಇಲ್ಲಿಂದ ಮುಂದಕ್ಕೆ ಕಥೆಯ ಜೊತೆ ಜೊತೆಗೆ ಸಾಗುವ ಹಾಡಿನ ಪಯಣ ಸುಮಧುರವಾಗಿದೆ.

 

“ಇದು ರೇಡಿಯೋ ಮಿರ್ಚಿ ೯೮.೩ ಎಫ್.ಎಂ ಸಕ್ಕತ್ ಹಾಟ್…. ಈಗ ನಿಮ್ಮ ಮನೆಯ ಹುಡುಗ ಪ್ರದೀಪ್ ನಡೆಸಿ ಕೊಡುವ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ ಮುಸ್ಸಂಜೆ ಮಾತು…”

 

ನಿಮ್ಮ ಊಹೆ ಸರಿ. ಪ್ರದೀಪ್ ಒಬ್ಬ ಆರ್.ಜೆ( ರೇಡಿಯೋ ಜಾಕಿ). ನೊಂದ ಹೃದಯಗಳಿಗೆ ಸಾಂತ್ವನ ನೀಡುವ, ಅವರಲ್ಲಿ ಭರವಸೆಯ ಪುಟ್ಟದೊಂದು ಕಿಡಿ ಹೊತ್ತಿಸುವ, ತನ್ನ ಮೆದು ಮಾತಲ್ಲೇ ಎಲ್ಲರ ಅರ್ಧ ನೋವು ಮರೆಸುವ ‘ಮುಸ್ಸಂಜೆಮಾತು’ ಎಂಬ ಕಾರ್ಯಕ್ರಮ ನಡೆಸುವವನು ಇವನೇ.

 

ಇತ್ತ ನಾಯಕಿ ತನು (ರಮ್ಯ) ಕೂಡಾ ಬೆಂಗಳೂರಿಗೆ ಬಂದಿರ್ತಾಳೆ. ಅವಳು ತನ್ನ ಗೆಳತಿ ಶ್ವೇತಾಳ( ಅನು ಪ್ರಭಾಕರ್)  ಜೊತೆ ಇರಲು ಬಂದಿರುತ್ತಾಳೆ. ಸದಾ ತಾಯಿಯ ಫೋಟೋ ಮುಂದೆ ಮಂಕಾಗಿ ಕೂರುವ ತನು ಗೆಳತಿಯ ಬಲವಂತಕ್ಕೆ ಮುಸ್ಸಂಜೆ ಮಾತಿಗೆ ಕರೆ ಮಾಡುತ್ತಾಳೆ. ದುಃಖ ತಡೆಯಲಾಗದೆ ಮಾತು ನಿಲ್ಲಿಸುತ್ತಾಳೆ. ಮುಂದೊಂದು ದಿನ ತಾನೆ ಕರೆ ಮಾಡಿ ತನ್ನ ನೋವನ್ನೆಲ್ಲ ಬಿಚ್ಚಿಡುತ್ತಾಳೆ.

 

ನೊಂದವರ ಕಷ್ಟಕ್ಕೆ ಮರುಗುವ ಪ್ರದೀಪ್ ಫೋನ್ ಮಾಡಿದ ಹುಡುಗನೊಬ್ಬನ ಗೆಳೆಯನ ಪ್ರಾಣ ಉಳಿಸಲು ತಾನೇ ಬೀದಿ ಬೀದಿ ತಿರುಗಿ ಚಂದಾ ಎತ್ತಿ ಬದುಕಿಸುತ್ತಾನೆ. ಅಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿಯಾಗುವ ನಾಯಕಿ ತನುಗೆ ಆವತ್ತು ರೈಲಿನಲ್ಲಿ ಸಿಕ್ಕಿದ ಆ ಹುಡುಗನೇ ಈ ಪ್ರದೀಪ ಅಂತ ಗೊತ್ತಾಗುತ್ತೆ. ಮುಂದೆ ಅವರಿಬ್ಬರಲ್ಲಿ ಸ್ನೇಹ – ತಿರುಗಾಟ, ಹಾಡು-ಪಾಡು…ಇತ್ಯಾದಿ ಇತ್ಯಾದಿ. ಜೊತೆಗೆ ಪ್ರದೀಪನ ಕಾರ್ಯಕ್ರಮದ ಮೋಡಿ

 

ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ರಿಗೆ ಇಷ್ಟ. ಅದ್ರೆ ಸ್ನೇಹಾನೂ ಹಾಳಾದ್ರೆ ಅನ್ನೋ ಭೀತೀನೆ ಕಷ್ಟ. ಈ ನಡುವೆ ಬೇರೆಯಾಗಿದ್ದ ತಂದೆ- ಮಗಳ ಮಿಲನವಾಗುತ್ತೆ. ತನುವಿನ ಮದುವೆ ನಿಕ್ಕಿಯಾಗುತ್ತೆ. ಸುದ್ದಿ ಕೇಳಿದ ಪ್ರದೀಪನ ತಲೆ ಕೆಡುತ್ತೆ. ಮುಂದಿನ ಮುಸ್ಸಂಜೆಮಾತು…….. ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನೋಡಿ ಕೇಳಿ ಆನಂದಿಸಿ

 

ಮೊತ್ತ ಮೊದಲನೆಯದಾಗಿ ಚಿತ್ರದ ಹಾಡುಗಳು ಅದ್ಭುತವಾಗಿದೆ. ವಿ.ಶ್ರೀಧರ್ ಅವರ ಸಂಗೀತ ಬಿಸಿಲುಗಾಲದಲ್ಲಿ ಮುಸ್ಸಂಜೆಹೂತ್ತು ಬೀಸಿ ಬರುವ ತಂಗಾಳಿಯಂತೆ ಹಿತಕರವಾಗಿದೆ. ಕೆಲವು ಟ್ಯೂನ್ಸ್ ಎಲ್ಲೋ ಕೇಳಿದ ಹಾಗಿದ್ಯಲ್ಲ ಅಂತಾ ಅನ್ಸಿದ್ರೂ ಕೂಡಾ ಸಂಗಿತಕ್ಕೆ ಡಿಸ್ಟಿಂಕ್ಷನ್ ಸಿಗಲೇ ಬೇಕು. ಹಾಗೆ ಇನ್ನಿಬ್ಬರು ಡಿಸ್ಟಿಂಕ್ಷನ್ ಅಭ್ಯರ್ಥಿಗಳು ಅಂದ್ರೆ ಕಿಚ್ಚ ಸುದೀಪ್ ಮತ್ತು ‘ಮೋಹಕ ತಾರೆ’ ರಮ್ಯ ( ಇದು ನನ್ನ ಕಮೆಂಟ್ ಅಂತ ತಿಳೀಬೇಡಿ. ಹಾಗಂತ ಟೈಟಲ್ ನಲ್ಲಿ ಹಾಕಿದ್ದಾರೆ !) ಸುದೀಪ್ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಬಂದಿರುವುದು ಅದರಲ್ಲೂ ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿನ ಸುದೀಪ್ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಾರೆ. ನಾಯಕ ಸುದೀಪ್ ಗಿಂತ ಕಲಾವಿದ ಸುದೀಪ್ ಇಲ್ಲಿ ಮೆಚ್ಚುಗೆಗಳಿಸುತ್ತಾರೆ. ರಮ್ಯ ಕೂಡಾ ಸ್ವಲ್ಪ ದಪ್ಪ ಆಗಿರೋದು ಬಿಟ್ರೆ ಅಭಿನಯ, ಕುಣಿತ ಎಲ್ಲಾದ್ರಲ್ಲೂ ಸೈ. ಅನು ಪ್ರಭಾಕರ್ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ಮಿಕ್ಕಂತೆ ಮಂಡ್ಯ ರಮೇಶ್ ಪ್ರತಿಭೆಗೆ ಇದಕ್ಕಿಂತ ಒಳ್ಳೆ ಪಾತ್ರ ಬೇಕು.  ಪ್ರಾಣೇಶ್ ಮತ್ತು ಕೃಷ್ಣೇಗೌಡರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಸ್ಯಕ್ಕೆ ಬಳಸಿಕೊಳ್ಳಬಹುದಿತ್ತು ಅನ್ಸುತ್ತೆ.

 

ಸೋನು ಶ್ರೇಯಾ ಹಾಡಿರುವ ನಿನ್ನ ನೋಡಲೆಂತೋ…, ಶ್ರೇಯಾ ಹಾಡಿರುವ ಆಕಾಶ ಭೂಮಿ, ಸೋನು ಹಾಡಿರುವ ಏನಾಗಲಿ ಮುಂದೆ ಸಾಗು ನೀ..ಹೇಮಂತ್ ಹಾಡಿರುವ ಟೈಟಲ್ ಟ್ರ್ಯಾಕ್ ಎಲ್ಲಾನು ಒಂದಕ್ಕಿಂತ ಒಂದು ಚೆನ್ನಾಗಿದೆ.

 

ಒಂದು ಸಣ್ಣ ಕಥೆಯ ಎಳೆಯನ್ನು ಹಾಡುಗಳ ಬಲೆಯಲಿ ನೇಯ್ದು, ಒಂದು ಸುಂದರ ಭಾವನಾತ್ಮಕ ಚಿತ್ರವನ್ನು ನಿರ್ದೇಶಕ ಮಹೇಶ್ ನೀಡಿದ್ದಾರೆ. ಆದರೆ ಇತ್ತೀಚಿನ ಅನೇಕ ಚಿತ್ರಗಳಲ್ಲಿ ಆಗುತ್ತಿರುವಂತೆ ಮೊದಲಾರ್ಧದ ನಿರೂಪಣೆಯ ಅಚ್ಚುಕಟ್ಟು ಎರಡನೇ ಭಾಗಕ್ಕೆ ಬರುವಲ್ಲಿ ಕಾಣೆಯಾಗಿದ್ದು ಚಿತ್ರದ ಒಟ್ಟಾರೆ ಪರಿಣಾಮದ ಮೇಲೆ ನೇರವಾಗಿ ಆಗಿದೆ. ಅಲ್ಲದೆ ಭಾವನಾತ್ಮಕ ಚಿತ್ರಗಳ ಬಹು ಮುಖ್ಯ ಅಂಶವಾದ ಸಂಭಾಷಣೆ ಇನ್ನಷ್ಟು ಗರಿಗರಿಯಾಗಿದ್ರೆ ಚೆನಾಗಿತ್ತೇನೋ. ಕೊನೇ ಪಕ್ಷ ಕ್ಲೀಷೆ ಅನ್ನಿಸುವ ಕೆಲವು ಡೈಲಾಗ್ ಕೈಬಿಟ್ಟಿದ್ರೂ ಸಾಕಿತ್ತೇನೋ! ಕಿಚ್ಚನ ಅಭಿಮಾನಿಗಳಿಗೆ ನಿರಾಶೆ ಅಗದಿರಲಿ ಅಂತಾ ಅಳವಡಿಸಿದ ಚಿತ್ರದ ಏಕೈಕ ಹೊಡೆದಾಟದ ದೃಶ್ಯದಲ್ಲಿ ಫೈಟಿಂಗ್ ಹಿನ್ನಲೆಯಲ್ಲಿ ಮ್ಯೂಸಿಕ್ ಬೀಟ್ಸ್ ನುಡಿಸಿದ್ದು ಒಂಥರಾ ಚೆನ್ನಗಿತ್ತು ಬಿಟ್ರೆ ಕಥೆಗೆ ಒಂಚೂರೂ ಬೇಕಿರಲಿಲ್ಲ. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಒಂದು ಸರಳ ಸುಂದರ ಚಿತ್ರ ಮುಸ್ಸಂಜೆ ಮಾತು.

                                                                  

ಒಂದು ಸೂಫಿ ಕವಿತೆಯೇ ಸೂರ್ಯನಾಗಿ…

ಒಂದು ಸೂಫಿ ಕವಿತೆಯೇ ಸಿನೆಮಾ ಆದ ಕಥೆ ಇದು. ಆಕೆ ಪ್ರೀತಿಯ ಬೆನ್ನಟ್ಟಿ ಹೋದಳು. ಎಲ್ಲಾ ಭಯವನ್ನು ಬದಿಗೊತ್ತಿ ಆಕೆ ಪ್ರೀತಿಯ ಮೊರೆ ಹೋದಳು. ಆ ಪ್ರೀತಿಯೇ ಆಕೆಗೆ ಬಂಧನವನ್ನು ತೊಡೆಯುವ ಧೈರ್ಯ  ಕೊಟ್ಟಿತು. ಆಕೆ ಸೂರ್ಯನಷ್ಟು ಪ್ರಜ್ವಲವಾಗಿ ಹೊಳೆದಳು.

Visit: http://www.ajitpalsingh.com/ibecomethesun/Welcome.html

Ajitpal believes in the feelings, he create so that viewer can feel how he feels. He doesn’t want to give messages, he wants to go further, he wants his viewers to spread the feelings, he thinks message kills the soul of the art, it makes it piece of propaganda. When an artist focuses on the feelings she reaches closer to becoming mother or creator and she makes sure that her creations is honest & lovable.”

Ajitpal has worked on 7 international documentary films and one feature film. 5 of these films were aired on reputed TV channels like Arte and SWR. He has directed four short films, which are widely appreciated, his film Phir Kyon Aaj? was screened at world social forum 2004 and 2005. His film Empty In Me was selected for Talent Campus 2007.

The Poem

O look at this world of varied colors

In which He came down as man
O Bullaya truth is found in the
home of the beloved
Where one leaves all conflicts behind
Seeking truth for its own sake
One finds His blessed form beautiful 

 

ಐಟಿ-ಬಿಟಿ-ಬಿಪಿಒ-ಪಿಜ್ಜಾ ಹಟ್ ಯುಗದಲ್ಲಿ ..

 

ಇಲ್ಲಿರುವುದೆಲ್ಲವೂ ನಾನು,ನನ್ನದು,ನನಗಾಗಿ ಬರೆದುಕೊಂಡಿರುವ ಕೆಲವು ನೆನಪುಗಳು. ನಿಮಗೂ ಮಾಡಕ್ಕೆ ಬೇರೆ ಕೆಲಸವಿಲ್ಲದೆ ಅರೆಘಳಿಗೆ ಬಿಡುವಿದ್ದಲ್ಲಿ ಓದಿ ಆನಂದಿಸಿ,ನಿಮ್ಮ ಅನಿಸಿಕೆಗಳನ್ನು ದಾಖಲಿಸಿ :)-ಎನ್ನುವ ಸುಸಂಸ್ಕೃತ ಅವರ ಬ್ಲಾಗ್ ನಲ್ಲಿನ ಅರಮನೆ ವಿಮರ್ಶೆ ಓದಿ

ಪ್ರೀತಿ ತುಂಬಿದ ಪ್ರತಿ ಗೂಡು…’ಅರಮನೆ’ : ಇವತ್ತಿನ ಐಟಿ-ಬಿಟಿ-ಬಿಪಿಒ-ಪಿಜ್ಜಾ ಹಟ್ ಯುಗದಲ್ಲಿ ಅವಿಭಕ್ತ ಕುಟುಂಬಗಳು ಕಾಣೆಯಾಗ್ತಿರೋ ಈ ಕಾಲಕ್ಕೆ ಹೇಳಿ ಮಾಡಿಸಿದ ಹಾಗೆ, ಟೈಮಿಗೆ ಸರಿಯಾಗಿ ಬಂದಿದೆ ಈ ಚಿತ್ರ. ಸೀದಾ-ಸಾದಾ-ನೇರವಾದ ಸಿಂಪಲ್ ಚಿತ್ರ.ದೇಹದ ಯಾವುದೇ ಭಾಗಕ್ಕೂ ಕಷ್ಟ ಕೊಡದ ಚಿತ್ರ ಅನ್ನಬಹುದು.

ನಾಗಶೇಖರ್ ಈ ಹಿಂದೆ ಎಷ್ಟೋ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನ ಮಾಡಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನರನ್ನ ನಗಿಸಿದ್ರು.ಅವರ ವಿಚಿತ್ರ ಮ್ಯಾನರಿಸಂ,ಟೈಮಿಂಗ್ ಜನರ ಗಮನಕ್ಕೆ ಬಂದಿದ್ದು ಯೋಗರಾಜ್ ಭಟ್ಟರ ‘ರಂಗ SSLC’ ಚಿತ್ರದಲ್ಲಿ ಸುದೀಪ್ ಗೆಳೆಯನಾಗಿದ್ದ ‘ಜಪಾನ್’ಪಾತ್ರದಿಂದ. ಆದ್ರೂ ಈ ಥರದ ಕಾಮಿಕಲ್ ಬ್ಯಾಕ್‍ಗ್ರೌಂಡ್ ಇರೋ ನಾಗಶೇಖರ್ ಏಕಾಏಕಿ ನಿರ್ದೇಶನದಂಥ ಸೀರಿಯಸ್ ಕೆಲಸ ಮಾಡೋಕ್ ಹೊರಟಿದ್ದು ನೋಡಿ(ಕೇಳಿ)ಗಾಳಿ ಬೀಸೋವಾಗ ತೂರಿಕೊಳ್ಳೋ ಪ್ರಯತ್ನ ಮಾಡ್ತಿರೋ ಮತ್ತೊಂದು ಜಳ್ಳೇನೋ ಅನ್ನೋ ಅನುಮಾನ ಬಂತು.ಆ ಕಾರಣಕ್ಕೇ ಅನ್ಸತ್ತೆ, ‘ಅರಮನೆ’ ಚಿತ್ರದಲ್ಲಿ ಗಣೇಶ ಇದ್ರೂ ಆ ಚಿತ್ರದ ಬಗ್ಗೆ ಅಷ್ಟೇನೂ ಹೆಚ್ಚಿನ ಆಕಾಂಕ್ಷೆಗಳಿರ್ಲಿಲ್ಲ ನನಗೆ.ಏನಿಲ್ಲದೆ ಇದ್ರೂ ಗಣೇಶನ ಡೈಲಾಗ್ ಡೆಲಿವರಿ ಮಜಾ ಕೊಡತ್ತೆ ಅನ್ನೋ ಧೈರ್ಯದ ಮೇಲೆ ನೈಟ್ ಶೋ ನೋಡಿಬಿಡಣ ಅಂತ ತಿಗಣೆಗಳಿಗೂ ಹೆದರದೆ ಒಗೆಯೋಕ್ ಹಾಕಬೇಕಿದ್ದ ಹಳೇ ಟೀಶರ್ಟು-ಜೀನ್ಸ್ ಹಾಕೊಂಡು ‘ಈಶ್ವರಿ’ಗೆ ಹೋಗ್ಬಿಟ್ಟೆ!

ಚಿತ್ರ ಶುರುವಾದ ಕಾಲು ಘಂಟೆ-ಇಪ್ಪತ್ತು ನಿಮಿಷವಾಗೋಷ್ಟರಲ್ಲೇ ನಾಗಶೇಖರ್ ಇಂಪ್ರೆಸ್ಸಿವ್ ಕೆಲಸ ಮಾಡಿದಾರೆ ಅನ್ನಿಸಿಬಿಡ್ತು! ಗಣೇಶ-ಅನಂತನಾಗ್ ಭೇಟಿಯಾಗೋ ಸೀನ್ ಸಕತ್ತಾಗಿ ಬಂದಿದೆ. ಯಥಾಪ್ರಕಾರ ಗಣೇಶ ಪುಂಖಾನುಪುಂಖವಾಗಿ ತನ್ನ ಮಾತಿನ ಲಹರಿಯನ್ನ ಹರಿಯಬಿಡ್ತಾನೆ! ಒಬ್ಬೊಬ್ನೇ ಮಾತಾಡಿಕೊಳ್ಳೋ ಕಾಯಿಲೆ ನಂಗೆ ಅಂತ ಬೇರೆ ಹೇಳಿಕೊಳ್ಳೋ ಗಣೇಶ ಜನರಿಗೆ ಇನ್ನಷ್ಟು ಹತ್ತಿರಾಗ್ತಾನೆ. ಕನ್ನಡ ಸಿನಿಮಾಗೆ ‘ಗಣೇಶ-ಅನಂತನಾಗ್’ ಕಾಂಬಿನೇಶನ್ ಪರಿಚಯಿಸಿ ಗೆಲ್ಲಿಸಿದ ಶ್ರೇಯ ಭಟ್ಟರಿಗೆ ಸಲ್ಲಬೇಕು.ಆ ಕಾಂಬಿನೇಶನ್ ಮತ್ತೊಮ್ಮೆ ಇಲ್ಲಿ ವರ್ಕ್-ಔಟ್ ಆಗಿದೆ.ಅನಂತನಾಗ್ ಸ್ಕ್ರೀನ್ ಮೇಲೆ ಬಂದ ಮೊದಲ ಕ್ಷಣದಿಂದ ಕಡೇವರೆಗೂ ತಮ್ಮ ಪಾತ್ರವನ್ನ ಜನರು ಪ್ರೀತಿಸೋ ಹಾಗೆ ಮಾಡುವಲ್ಲಿ ಅವರ ಅನುಭವ,ಅಭಿನಯದ ತಾಕತ್ತನ್ನ ಮತ್ತೊಮ್ಮೆ ಮಗದೊಮ್ಮೆ ಪ್ರೂವ್ ಮಾಡಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿ ಇಲ್ಲದ ಮೇಲೂ ರಾಜಶೇಖರ್ ಹಂಪಾಪುರರಿಗೆ ಟಿವಿಯಲ್ಲಿ ಏನು ಕೆಲಸ ಅಂದುಕೊಳ್ಳೋವ್ರ ತಲೆ ಮೇಲೆ ಹೊಡೆದಂತಿದೆ ಈ ಚಿತ್ರದ ಪಾತ್ರ.


ಇಡೀ ಚಿತ್ರ ಅವರಿಬ್ಬರ ಸುತ್ತಾನೆ ಗಿರಕಿ ಹೊಡೆಯೋದ್ರಿಂದ ಹೆಚ್ಚಿನ ಪಾತ್ರಗಳನ್ನ ಅನವಶ್ಯಕವಾಗಿ ಸೃಷ್ಟಿಸೋ,ಹಾಗೆ ಸೃಷ್ಟಿಸಿದ ಪಾತ್ರಗಳನ್ನ ಪೋಷಿಸೋ ಅಗತ್ಯ ನಾಗಶೇಖರ್‍ಗೆ ಬರೋದಿಲ್ಲ.ಇರೋದ್ರಲ್ಲೇ ಚಿತ್ರಕಥೆಯ ಚೌಕಟ್ಟನ್ನು ದಾಟದೇ ಅಚ್ಚುಕಟ್ಟಾದ ಚಿತ್ರವೊಂದನ್ನ ಕೊಟ್ಟಿದ್ದಾರೆ.
ಚಿತ್ರದ ಕಥೆ ಏನು ಕಾಂಪ್ಲಿಕೇಟೆಡ್ ಅಲ್ಲ.ರಾಜಶೇಖರ್ ಅರಸ್(ಅನಂತನಾಗ್) ಮೈಸೂರಿನ ಶ್ರೀಮಂತ ಮನೆತನದ ಹಿರಿತಲೆ.ಹಿರಿಮಗಳ(ತಾರಾ) ಹಿಂದೆ ಎರಡು ಗಂಡು ಸಂತಾನ.ಹೆಂಡತಿ(ಸುಮಿತ್ರ) ಸತ್ತ ನಂತರ ಕಾರಣಾಂತರಗಳಿಂದ ರಾಜಶೇಖರ್ ಮಕ್ಕಳಿಂದ ದೂರವಾಗ್ತಾರೆ.ಗಂಡುಮಕ್ಕಳಿಬ್ಬರೂ ಹೊರದೇಶದಲ್ಲೆಲ್ಲೋ ನೆಲೆಸಿದರೆ ಮಗಳು-ಅಳಿಯ (ಅವಿನಾಶ್) ಮೈಸೂರು ತೊರೆದು ಬೆಂಗಳೂರಿನಲ್ಲಿ ವಾಸವಾಗಿರ್ತಾರೆ.ಸುಮಾರು ಇಪ್ಪತ್ತೆರಡು ವರ್ಷಗಳು ತಂದೆಗೂ ಮಕ್ಕಳಿಗೂ ಮಾತಿಲ್ಲ.
ಒಂದು ಪಾಸ್ಪೋರ್ಟ್ ಸೈಝ್ ಫೋಟೋ ತೆಗೆಯುವ ಕಾರಣಕ್ಕೆ ರಾಜಶೇಖರ್ ಮನೆಗೆ ಫೋಟೋಗ್ರಾಫರ್ ಅರುಣನ(ಗಣೇಶ್) ಆಗಮನ. ಮುಂಗಾರು ಮಳೆ ನಂತರ ಮತ್ತೊಮ್ಮೆ ಮನೆಯೊಳಗಿನ ಬಾರ್ ಕೌಂಟರಿನಲ್ಲೇ ಅನಂತ್-ಗಣಿ ಮಿಲನ! 🙂
“ಏನ್ ತಾತ ನೀನು..ಸಿಡ್ನಿನ ಒಳ್ಳೆ ನನ್ ಕಿಡ್ನಿ ಪಕ್ಕ ಇರೋ ಥರಾ ಮಾತಾಡ್ತಿಯಲ್ಲ…ಅದು ಫಾರಿನ್ನು!
ಆಂ! ವಾಷಿಂಗ್ಟನ್ನಾ? ಎಲ್ಲೋ ಕೇಳಿದೀನಿ ಅನ್ಸುತ್ತೆ. ಓಹ್! ಹೌದು…ಅಮೇರಿಕ ಅಮೇರಿಕ ಸಿನಿಮಾದಲ್ಲಿ ನೋಡಿದೀನಿ” ಇದು ಗಣಿ ಉದುರಿಸೋ ಮುತ್ತುಗಳಲ್ಲೊಂದೆರಡು.
ಒಗ್ಗರಣೆಗೆ ಇರ್ಲಿ ಅಂತ ರಾಜಶೇಖರ್ ಮನೆ ನೋಡ್ಕೊಳೋ ಆಲಿನ್-ಒನ್ ಬಸ್ಯ (ಕರಿಬಸವಯ್ಯ) ಅರುಣನಿಗೆ ಮತ್ತೊಬ್ಬ ಫ್ರೆಂಡು.ಕರಿಬಸವಯ್ಯನನ್ನ ನೋಡಿ ಕುಡಿದ ಅಮಲಿನಲ್ಲಿ ಹೇಳೋ ಮಾತು : “ಆಹಾ!! ಫೋಟೋಲಿ ಬೀಳಲ್ಲ ಕತ್ಲೇಲಿ ಕಾಣಲ್ಲ..ಸರೀಗಿದೀಯ”

ಮಾತು-ಮಧ್ಯದ ಮಧ್ಯೆ ರಾಜಶೇಖರ್‍ರ ಒಡೆದ ಕುಟುಂಬವನ್ನು ಒಂದು ಮಾಡಿ ಗ್ರೂಪ್ ಫೋಟೋ ತೆಗೆಯೋ ಪ್ರಾಮಿಸ್ ಮಾಡ್ತಾನೆ ಅರುಣ್.
ಎಲೆಕ್ಷನ್ ಟೈಂ ಅಂತಲೋ ಏನೋ ಈ ಚಿತ್ರದಲ್ಲೂ ಬೇಕಾದಷ್ಟು ಪ್ರಾಮಿಸ್ಸುಗಳು ಬಂದು ಹೋಗ್ತವೆ.ಆದ್ರೆ ಇಲ್ಲಿ ಎಲ್ಲರೂ ತಾವು ಕೊಟ್ಟ ಮಾತಿನಂತೆ ನಡೆದುಕೊಂಡು ಮಾಡಿದ ಪ್ರಾಮಿಸ್ಸಿಗೆ ನ್ಯಾಯ ಒದಗಿಸಿದ್ದಾರೆ!
ಇಡೀ ಚಿತ್ರ ಗಣೇಶ ಕುತ್ತಿಗೆಗೊಂದು ಕ್ಯಾಮೆರಾ,ಸೈಡಲ್ಲೊಂದು ಜೋಳಿಗೆ,ಫೋಟೋಗ್ರಾಫರ್ಸ್ ಜಾಕೆಟ್ ಹಾಕಿಕೊಂಡು ರಾಜಶೇಖರ್ ಕುಟುಂಬ ಜೋಡಣೆಯ ಸಲುವಾಗಿ ಮೈಸೂರಿಗೂ-ಬೆಂಗಳೂರಿಗೂ ಓಡಾಡೋದೇ ಆಗತ್ತೆ.ಈ ಮಧ್ಯೆ ರಾಜಶೇಖರ್ ಮೊಮ್ಮಗಳನ್ನೇ ಪ್ರೀತಿ ಮಾಡಿ ಆಕೆ ಇನ್ಯಾರನ್ನೋ ಇಷ್ಟ ಪಡ್ತಾಳೆ ಅಂತ ತಿಳಿದು ಹಿಂದೆ ಸರಿಯೋ ಹೀರೋ ಮತ್ತೊಮ್ಮೆ ಮನಸಲ್ಲಿ “ಪ್ರೀತಿ ಮಧುರ ತ್ಯಾಗ ಅಮರ” ಅಂದುಕೊಂಡ ಹಾಗನ್ನಿಸತ್ತೆ.
ಹಿಂದೊಮ್ಮೆ ತ್ಯಾಗಮಯಿ ಪಾತ್ರಗಳನ್ನ ಸಾಲುಸಾಲಾಗಿ ಮಾಡಿ ‘ತ್ಯಾಗರಾಜ್’ ಪಟ್ಟಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ರಮೇಶ್ ಜಾಗಕ್ಕೆ ಈಗ ಗಣೇಶ ಸೈಲೆಂಟಾಗಿ ತೂರಿಕೊಳ್ತಿರೋ ಎಲ್ಲ ಲಕ್ಷಣಗಳೂ ಕಾಣಿಸ್ತಿವೆ!

ಇನ್ನುಳಿದಂತೆ ನಾಯಕಿ ಗೀತಾ ಪಾತ್ರಕ್ಕೆ ಬಂದಿರುವ ಹೊಸಮುಖ ರೋಮಾ ಅಸ್ರಾಣಿ ಹೆಚ್ಚಿನ ಭರವಸೆ ಮೂಡಿಸೋದಿಲ್ಲ.ಡೈಲಾಗ್ ಡೆಲಿವರಿ ಪೂರಾ “1,2,3,4 – 1,2,3,4” ಹೇಳಿ ಮುಗಿಸಿದಂತಿದೆ.ನಾಯಕಿಯ ತಂಗಿ ನೀತಾ ಪಾತ್ರದಲ್ಲಿ ತೇಜಸ್ವಿನಿ ತಕ್ಕಮಟ್ಟಕ್ಕೆ ಓಕೆ. ‘ಮತದಾನ’ ಚಿತ್ರದ ಬಳಿಕ ಮತ್ತೊಮ್ಮೆ ಅನಂತನಾಗ್‍ರ ಮಗಳು-ಅಳಿಯರಾಗಿ ತಾರಾ-ಅವಿನಾಶ್ ಜೋಡಿ ಈ ಚಿತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಗೀತಾಳ ಗಂಡ ವಿಶಾಲ್ ಪಾತ್ರಕ್ಕೆ ಯಾರೋ ಹೊಸಮುಖವನ್ನು ಪರಿಚಯಿಸಿ ದಿಲೀಪ್ ರಾಜ್‍ನಿಂದ ಕಂಠದಾನ ಮಾಡಿಸಿದ್ದು ಬೇಜಾರಾಯ್ತು. 7’O ಕ್ಲಾಕ್ ಚಿತ್ರದಲ್ಲಿ ದಿಲೀಪ್ ರಾಜ್ ಕೂಡಾ ಡಾಕ್ಟರ್ ಪಾತ್ರದಲ್ಲಿ ಚೆನ್ನಾಗೇ ಮಾಡಿದ್ದ.ಅವನಿಗೇ ಆ ಪಾತ್ರ ಕೊಡಬಹುದಿತ್ತೇನೋ!

ಕ್ಯಾಮೆರಾ ವರ್ಕ್ ಈ ಚಿತ್ರದಲ್ಲಿ ಹೇಳಿಕೊಳ್ಳೋ ಹಾಗೇನಿಲ್ಲ.ಸೀದಾ ಸಾದಾ ಲೋ ಬಜೆಟ್ ಚಿತ್ರವೊಂದಕ್ಕೆ ಹೇಗೆ ಬೇಕೋ ಹಾಗೆ ಇದೆ.ಸೆಟ್ಟಿಂಗ್ ಕೂಡಾ ಕೆಲವೊಮ್ಮೆ ತೀರಾ ಕೃತಕ ಅನ್ನಿಸತ್ತೆ.ಸಾಹಿತ್ಯ ಅಷ್ಟಕ್ಕಷ್ಟೇ! “ನನಗೂ ನಿನಗೂ ಕಣ್ಣಲ್ಲೇ ಪರಿಚಯ” ಅನ್ನೋ ಹಾಡನ್ನ ಗುನುಗುನಿಸೋವಾಗ ನೆನಪಲ್ಲಿಟ್ಕೊಳ್ಳೋಕ್ ಸುಲಭವಾಗುವ ಹಾಗೆ ಒಂದೆರಡು ಲೈನ್ ಚೆನ್ನಾಗಿದೆ. ಆದರೆ ಎಲ್ಲದಕ್ಕಿಂತ ನಿರಾಶಾದಾಯಕವಾಗಿರೋದು ಈ ಚಿತ್ರದ ಸಂಗೀತ!ಗುರು ಸಾರ್ – ಸ್ಸಾರಿ!ಈ ಚಿತ್ರಕ್ಕೆ ಸಂಗೀತದ ಕೊಡುಗೆ ನೀರಸವಾಗಿದೆ.
ಗುರುಕಿರಣ್‍ರಿಗೆ “ಯೋಚನಾ ದಾರಿದ್ರ್ಯ” ಯಾಕೆ ವಕ್ಕರಿಸಿಕೊಂಡಿದೆ ತಿಳೀತಿಲ್ಲ. ಎಲ್ಲರೂ ಎಲ್ಲೆಲ್ಲಿಂದಲೋ ಕದ್ದು-ಮುಚ್ಚಿ ತಂದ ಸಂಗೀತವನ್ನ ತಮ್ಮದೇ ಸ್ವಂತ ಅನ್ನೋ ಥರಾ ಪೋಸ್ ಕೊಡೋ ಕಾಲ ಹೋಗಿ ಈಗ ತಾವು ಈ ಮೊದಲೇ ಕೊಟ್ಟಿದ್ದ (ಕದ್ದಿದ್ದ) ಸಂಗೀತವನ್ನೇ ರೀ-ಮಿಕ್ಸ್ ಮಾಡಿ ಮತ್ತೆ ಹೊಸ ಹಾಡುಗಳಂತೆ ಕೊಡೋ ಕಾಲ ಬಂದಿದೆ ಅಂತ ತಿಳಿಸೋಕೆ ಮುಂದು ಬಂದಿರುವಂತಿದೆ!. ಉಪೇಂದ್ರ ಚಿತ್ರದ “ಟೂ ಥೌಸೆಂಡ್ ಏಡಿ ಲೇಡಿಯೇ ಅಲ್ಟ್ರಾ ಮಾಡರ್ನ್” ಅನ್ನೋ ಹಾಡು ಈಗ “ಉಫೀ” ಆಗಿದೆ. ನಿನಗಾಗಿ ಚಿತ್ರದ “ಯಮ್ಮೋ ಯಮ್ಮೋ ಯಾಮಾರ್ಬೇಡಮ್ಮೋ” ಹಾಡನ್ನು ಜುನೂನ್ (ಪಾಕಿಸ್ತಾನ) ತಂಡದ “ಸಯ್ಯೋನೀ” ಹಾಡಿನೊಂದಿಗೆ ಹದವಾಗಿ ಬೆರೆಸಿ ಇಲ್ಲಿ “ಕೊಲ್ಲೇ ನನ್ನನ್ನೇ” ಅನ್ನೋ ಕರ್ಕಶ ಹಾಡೊಂದನ್ನ ಸ್ವತಃ ಗುರು ಹಾಡಿದ್ದಾರೆ!. ರಾಜ್ ಕಪೂರರ ‘ಅನಾರಿ’ ಚಿತ್ರದ “ಕಿಸೀಕಿ ಮುಸ್ಕುರಾಹಟೋಂ ಪೆ” ಹಾಡು ಇಲ್ಲಿ “ನಗು ನಗು ನಗು ನಗು” ಆಗಿದೆ.
ಇರೋದ್ರಲ್ಲಿ ಬೆಸ್ಟ್ ಅಂದ್ರೆ ಕುಣಾಲ್ ಗಾಂಜಾವಾಲ ಹಾಡಿರೋ “ನನಗೂ ನಿನಗೂ ಕಣ್ಣಲ್ಲೇ ಪರಿಚಯ” ಅನ್ನೋ ಮೆಲೋಡಿ.(ಇದರ ಒರಿಜಿನಲ್ ಹಾಡಿಗೆ ಇನ್ನೂ ಹುಡುಕಾಟ ನಡೀತಿದೆ. ನಿಮಗೆ ಗೊತ್ತಿದ್ರೆ ನಮಗೂ ತಿಳಿಸಿಬಿಡಿ)
ಇಂಟರ್ವಲ್ ಬಳಿಕ ಸ್ವಲ್ಪ ರಬ್ಬರ್ ಬ್ಯಾಂಡ್ ಥರಾ ಎಳೆದಿದಾನೆ ಅಂತ ಜನ ಮಾತಾಡ್ಕೊಂಡಿದ್ ಕೇಳಿಸ್ತು. ನನಗೇನೋ ಹಾಗನ್ನಿಸಿಲಿಲ್ಲ.ಆದರೆ ಒಂದೆರಡು ಕಂಟಿನ್ಯುಟಿ ಪ್ರಾಬ್ಲಂ ಈ ಚಿತ್ರದಲ್ಲಿದೆ ಅನ್ನಿಸ್ತು. ಈಗಿನ ಕಾಲದ ಚಿತ್ರದಲ್ಲೂ ಡಿಸ್ಕಂಟಿನ್ಯುಟಿ ನುಸುಳಿರೋದನ್ನ ನೋಡಿ ಆಶ್ಚರ್ಯ ಕೂಡಾ ಆಯ್ತು.

ಒಟ್ಟಿನಲ್ಲಿ ಟೋಟಲ್ ಟೈಂಪಾಸ್ ಚಿತ್ರ ಇದು. ಕೊಟ್ಟ ದುಡ್ಡಿಗೆ ಏನೂ ಮೋಸ ಇಲ್ಲ.ಏನಿಲ್ಲದಿದ್ದರೂ ಚಾಮುಂಡಿ ಬೆಟ್ಟ,ಕ್ರಾಫರ್ಡ್ ಹಾಲ್, ಡಿಸಿ ಆಫೀಸ್,ಮೈಸೂರ್ ಮೆಡಿಕಲ್ ಕಾಲೇಜು,ಮೈಸೂರರಮನೆಯ ಬ್ಯಾಕ್ ಡ್ರಾಪಿರೋ ಸೀನುಗಳನ್ನ ನೋಡಿ ಖುಷಿಯಾಗೋಕಾದ್ರು ಈ ಸಿನಿಮಾ ಒಂದ್ಸಲಾ ನೋಡಿ ಬನ್ನಿ…:)

ಆ ಅಮ್ಮನನ್ನು ಹುಡುಕುತ್ತಾ..

-ಹೇಮಶ್ರೀ

ಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ.

LA MISMA LUNA ( Under the same moon )
– Director: Patricia Riggen .
ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.

ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.

 

ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ. ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ. ಇತ್ತ ಮೆಕ್ಸಿಕೋದಲ್ಲಿರುವ ಕಾರ್ಲಿತೋಸ್‍ಗೆ , ತನ್ನ ಅಜ್ಜಿಯ ಆರೈಕೆಯಲ್ಲಿ ತಾನು ಚೆನ್ನಾಗಿದ್ದರೂ ತಾಯಿಯನ್ನು ಬಿಟ್ಟು ಇರಬೇಕಾದ ನೋವು. ತಂದೆ ಇಲ್ಲದ ಕೊರಗು ಬೇರೆ.

ಅಜ್ಜಿಯ ಅನಿರೀಕ್ಷಿತ ಸಾವಿನಿಂದ , ಕಾರ್ಲಿತೋಸ್‍ ಏಕಾಂಗಿಯಾಗುತ್ತಾನೆ. ಆಗ ಆತನಿಗೆ ಹೊಳೆಯುವುದೇ … ಗಡಿ ದಾಟಿ ತಾಯಿಯನ್ನು ಸೇರುವ ಯೋಚನೆ. ಯಾವ ಅಪಾಯ , ತೊಂದರೆಗಳನ್ನೂ ಲೆಕ್ಕಿಸದೆ ಹೊರಟೇ ಬಿಡುತ್ತಾನೆ ಕಾರ್ಲಿತೋಸ್. ತನ್ನ ತಾಯಿ ಎಂದಿನಂತೆ ಭಾನುವಾರ ತನಗೆ phone ಮಾಡುವ ಮೊದಲು ತಾನು ಆಕೆಯನ್ನು ಭೇಟಿ ಮಾಡುವ ಆತುರ.ಇಬ್ಬರು ಅಮೇರಿಕನ್ ವಿದ್ಯಾರ್ಥಿಗಳ ಸಹಾಯದಿಂದ ಅವರ ಕಾರಿನ ಸೀಟಿನಡಿಯಲ್ಲಿ ಅಡಗಿ ಕುಳಿತು ಗಡಿ ದಾಟುವುದರಲ್ಲಿ ಸಫಲನಾಗುತ್ತಾನೆ. ಆದರೆ, ಅಮೇರಿಕನ್ ವಿದ್ಯಾರ್ಥಿಗಳು immigrant officer ಗಳ ಕೈಗೆ ಸಿಕ್ಕಿಬೀಳುತ್ತಾರೆ.

ಮತ್ತೆ ಕಾರ್ಲಿತೋಸ್ ಒಬ್ಬಂಟಿ.
ಕಾರ್ಲಿತೋಸ್‍ನ ಪ್ರಯಾಣದಲ್ಲಿ ಜತೆಯಾಗುತ್ತಾನೆ ಎನ್ರಿಕ್. ಆತನೂ ಅನಧಿಕೃತ ವಲಸೆಗಾರ. ಅಮೇರಿಕ ಪೋಲಿಸರ ಕಣ್ಣು ತಪ್ಪಿಸಿ ಓಡಾಡಬೇಕಾದ ಪರಿಸ್ಥಿತಿ ಇಬ್ಬರದೂ. ಎನ್ರಿಕ್ ಗೆ ಕಾರ್ಲಿತೋಸ್‍ನ ಜತೆ ಅಸಹನೀಯವಾಗುತ್ತದೆ. ತನಗೆ ಗಂಟು ಬಿದ್ದಿರುವ ಸಣ್ಣ ಹುಡುಗನನ್ನು ಆತನ ತಾಯಿಯ ಜತೆ ಸೇರಿಸುವ ಅನಿವಾರ್ಯ ಜವಾಬ್ದಾರಿ . ಕೈಯಲ್ಲಿ ಬೇರೆ ಕಾಸಿಲ್ಲ. ಕಾರ್ಲಿತೊಸ್‍ನ ಪ್ರಯತ್ನ ದಿಂದ ಇಬ್ಬರೂ ಪಿಝಾ ರೆಸ್ಟೋರಂಟ್ ಒಂದರಲ್ಲಿ ಎರಡು ದಿನ ಕೆಲಸ ಮಾಡಿ ಸ್ವಲ್ಪ ಹಣ ಗಳಿಸುತ್ತಾರೆ.

ಇತ್ತ , ರೊಸಾರಿಯೊಗೆ ತನ್ನ ಮಗ ಮೆಕ್ಸಿಕೋ ಗಡಿ ದಾಟಿ ಬಂದಿರುವ ವಿಷಯ ತಿಳಿಯುತ್ತದೆ. ಮಗ ಎಲ್ಲಿದ್ದಾನೋ , ಸುರಕ್ಷಿತವಾಗಿದ್ದಾನೋ ಎನ್ನುವ ಭಯ ಆಕೆಗೆ. ಖಂಡಿತವಾಗಿ ಆತ ಪೋಲೀಸರ ಕೈಗೆ ಸಿಕ್ಕಿ ಬಿದ್ದು , ಪೋಲೀಸರು ಆತನನ್ನು ಮೆಕ್ಸಿಕೊಗೆ ಕಳುಹಿಸಿ ಬಿಡುತ್ತಾರೆ ಎನ್ನುವ ಆತಂಕ. ತನ್ನನ್ನು ಇಷ್ಟ ಪಡುತ್ತಿದ್ದ ಪೇಕ್‍ ( ಆತ ಅಮೇರಿಕನ್ ) ನನ್ನು ರೊಸಾರಿಯೊ , ಗ್ರೀನ್ ಕಾರ್ಡ್ ಸವಲತ್ತಿಗಾಗಿ ಮದುವೆ ಮಾಡಿಕೊಳ್ಳಲು ಈ ಹಿಂದೆ ಒಪ್ಪಿದ್ದಳು. ಆದರೆ, ಈಗ ತನ್ನ ಮಗ ಒಬ್ಬಂಟಿ. ಆತ ಕ್ಷೇಮವಾಗಿದ್ದಾನೆ ಎನ್ನುವುದೂ ಆಕೆಗೆ ತಿಳಿದಿಲ್ಲ. ತನ್ನ ಮದುವೆಯನ್ನು ರದ್ದು ಮಾಡಿ , ಮೆಕ್ಸಿಕೋಗೆ ಹಿಂತಿರುಗುವ ನಿರ್ಧಾರ ಮಾಡುತ್ತಾಳೆ.

ತಾಯಿಯನ್ನು ಹುಡುಕುತ್ತಿರುವ ಕಾರ್ಲಿತೋಸ್‍ಗೆ ಆಕೆಯ ವಿಳಾಸ ಗೊತ್ತಿಲ್ಲ. ತಿಳಿದಿರುವುದು ಒಂದೇ. ಆಕೆ ಪ್ರತಿ ಭಾನುವಾರ ತನಗೆ phone ಮಾಡುತ್ತಿದ್ದ ಜಾಗದ ವಿವರ. ಒಂದು ಪಿಝಾ ರೆಸ್ಟೊರೆಂಟ್, ಒಂದು ಗೋಡೆ ಚಿತ್ರ , ನಾಲ್ಕು ದಾರಿಗಳು ಸಂಧಿಸುವ ಜಾಗ ಮತ್ತು phone booth . ಇವಿಷ್ಟನ್ನು ಇಡೀ ಲಾಸ್ ಎಂಜಲೀಸ್‍ನಲ್ಲಿ ಹುಡುಕುವುದೆಂದರೆ. ಮರುದಿನ ಭಾನುವಾರ. ಎನ್ರಿಕ್ ಮತ್ತು ಕಾರ್ಲಿತೋಸ್ ದಿನವಿಡೀ ವಿಳಾಸ ಪತ್ತೆ ಹಚ್ಚುವುದರಲ್ಲೇ ಸುಸ್ತು. ಮರುದಿನ ಅನಿರೀಕ್ಷಿತವಾಗಿ ಎನ್ರಿಕ್ ಪೋಲೀಸರಿಗೆ ಸಿಕ್ಕಿ ಬೀಳುತ್ತಾನೆ. ಕಾರ್ಲಿತೋಸ್ ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾನೆ.

 

ಚಿತ್ರದ ಕೊನೆ , ನಿರೀಕ್ಷಿತ ಅನ್ನಿಸಿದರೂ … ಮನ ಮುಟ್ಟುವ ರೀತಿಯಲ್ಲಿ ಅನಿರೀಕ್ಷಿತ frame ನಲ್ಲಿ ಚಿತ್ರ ಕೊನೆಗೊಳ್ಳುತ್ತದೆ. ವಾಚ್ಯವಾಗದೆ , ತಾಯಿ ಮತ್ತು ಮಗ ಸಂಧಿಸುವ ಕ್ಷಣದ ಕಲ್ಪನೆಯನ್ನು ಪ್ರೇಕ್ಷಕರಿಗೇ ಬಿಟ್ಟುಕೊಡುತ್ತದೆ.

ಕಾನೂನು , ಆಡಳಿತ, ರಾಜಕಾರಣ, ಅನಧಿಕೃತ ವಲಸೆಗಾರರ ಪಾಡು , ಸ್ಥಿತಿ … ಅವರ ನೋವು – ಆತಂಕ – ತೊಂದರೆಗಳನ್ನು ಎಲ್ಲಿಯೂ ಗಟ್ಟಿಯಾಗಿ ಹೇಳದೆ ಮಾನವ ಸಂಬಂಧಗಳ ಮಿಡಿತವನ್ನು ನವಿರಾಗಿ ಈ ಚಿತ್ರ ಬಿಂಬಿಸುತ್ತದೆ.

ತಾಯಿ ಮತ್ತು ಮಗ ಬೇರೆ ಬೇರೆಯಾಗಿದ್ದರೂ ಒಂದೇ ಚಂದ್ರನ ಅಡಿ ಇಬ್ಬರ ನೋವೂ ಒಂದೇ.
ಜತೆಯಾಗಿರಬೇಕೆನ್ನುವ ಹಂಬಲ , ಅದಕ್ಕಿರುವ ಅಡ್ಡಿಗಳು , ಅವನ್ನು ಲೆಕ್ಕಿಸದೆ ಕಾರ್ಲಿತೋಸ್ ಕೈಗೊಳ್ಳುವ ನಿರ್ಧಾರ ಎಲ್ಲವನ್ನೂ ಚಿತ್ರದ ನಿರ್ದೇಶಕಿ ಪೆಟ್ರೀಷಿಯಾ ರಿಗ್ಗೇನ್ ಸಮರ್ಥವಾಗಿ ನಿರೂಪಿಸುತ್ತಾರೆ. ಕಾರ್ಲಿತೋಸ್ , ಧಿಡೀರೆಂದು ಗಡಿ ದಾಟುವ ಯೋಚನೆ ಮಾಡುವುದು ಸ್ವಲ್ಪ ನಾಟಕೀಯ ಅನ್ನಿಸಿದರೂ ಬೇರೆಲ್ಲಿಯೂ ಅತಿಯಾದ ಭಾವುಕತೆ ಚಿತ್ರದಲ್ಲಿ ಕಾಣುವುದಿಲ್ಲ. ಈ ಕಾರಣಕ್ಕಾಗೇ , ಚಿತ್ರದ ಹಲವು ಸನ್ನಿವೇಶಗಳು ಮನಸ್ಸಲ್ಲಿ ಉಳಿಯುತ್ತವೆ.
ತನ್ನ ತಾಯಿಯನ್ನು ನೆನಪಿಸಿಕೊಳ್ಳುವ ದೃಶ್ಯದಲ್ಲಿ , ಕಾರ್ಲಿತೋಸ್ – ” ನನ್ನ ತಾಯಿ ಯಾವಾಗಲೂ ಹೇಳುತ್ತಾಳೆ. ಆಕೆಯ ನೆನಪಾದಾಗಲೆಲ್ಲಾ… ಆಕಾಶದಲ್ಲಿನ ಚಂದ್ರನನ್ನು ನೋಡುವಂತೆ. ಯಾಕಂದ್ರೆ. ಅವಳು ಕೂಡ ಅದೇ ಚಂದ್ರನನ್ನು ನೋಡುತ್ತಿರುತ್ತಾಳೆ “. ಎನ್ನುತ್ತಾನೆ. ಚಿತ್ರದ ಒಟ್ಟು ಆಶಯವನ್ನು ಈ ದೃಶ್ಯ ಕಟ್ಟಿಕೊಡುತ್ತದೆ. ಅಜ್ಜಿಯ ಸಾವನ್ನು ಕಾರ್ಲಿತೋಸ್ ಅರಗಿಸಿಕೊಳ್ಳುವ ದೃಶ್ಯದಲ್ಲಿ ಆತನ ಮನಸ್ಸಿನ maturity , ತನ್ನ ತಂದೆಯ ಕುರಿತು ಸತ್ಯ ಅರಿವಾದಾಗಿನ ನೋವು, ಎನ್ರಿಕ್ ಮತ್ತು ಕಾರ್ಲಿತೋಸ್ ನಡುವಿನ ಸ್ನೇಹ – ಜಗಳದ ಕಣ್ಣು ಮುಚ್ಚಾಲೆ … ಹೀಗೆ ಭಾವನೆಗಳನ್ನು ಸರಳವಾಗಿಸುತ್ತಾ, ಚಿತ್ರ , ಮನಸ್ಸನ್ನು ನಾಟುತ್ತದೆ.

12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ

ಬ್ರಹ್ಮಾಂಡದ ಗೊಂದಲಕ್ಕೆ ಒಂದಿಷ್ಟು ಕೊಡುಗೆ ನೀಡಬೇಕು ಎಂದೇ ಬ್ಲಾಗ್ ಆರಂಭಿಸಿದ್ದೇನೆ ಎಂದು ಧೈರ್ಯವಾಗಿ ಘೋಷಿಸಿಕೊಂಡವರು ಚಕೋರ. ‘ಮನಕ್ಕೆ ನೆನಹಾಗಿ…’ ಇವರ ಬ್ಲಾಗ್. ಇವರ ಬ್ಲಾಗ್ನಲ್ಲಿ ಬಂದ ಒಂದು ಉತ್ತಮ ಬರಹ -12 Angry menರನ್ನು ನೋಡಿದ ಬಳಿಕ ಲೇಖನ ಬಹುಷಃ ಸಿನೆಮಾ ಜಗತ್ತಿಗೆ ಒಂದು ಒಳ್ಳೆಯ ಸೇರ್ಪಡೆ.

 

ಮೊನ್ನೆ 12 Angry Men ಎಂಬ ಸಿನೆಮಾ ನೋಡಿದೆ. ಸಿಡ್ನಿ ಲುಮೆಟ್ ನಿರ್ದೇಶಿಸಿದ ಮೊದಲ ಸಿನೆಮಾ. ೧೯೫೧ರ ಸಿನೆಮ. ಕಪ್ಪುಬಿಳುಪು ಸಿನೆಮಾ. ರೆಜಿನಾಲ್ಡ್ ರೋಸ್ ಎಂಬಾತನ ಅದೇ ಹೆಸರಿನ ನಾಟಕವೊಂದನ್ನು ಆಧರಿಸಿದ್ದು. ಅದನ್ನು ನೋಡಿದ ಕೂಡಲೇ ಮತ್ತೆ ಅದೇ, “Oh, they don’t make them like this anymore!” ಎಂಬ familiar ಫೀಲಿಂಗು.

12 Angry Men, ಸರಳ ಕಥಾವಸ್ತುವಿನ, ನೇರ ನಿರೂಪಣೆಯ ಸಿನೆಮಾ. ಈ ಸಿನೆಮಾದ ಅತ್ಯಂತ ಎದ್ದುಕಾಣುವ ತಂತ್ರವೆಂದರೆ, ಬಹುತೇಕ ಇಡೀ ಸಿನೆಮಾ ಒಂದೇ ಒಂದು ಕೋಣೆಯ ಒಳಗೆ, ಒಂದು ಟೇಬಲ್ಲಿನ ಸುತ್ತ ನಡೆಯುವುದು. ಮೊದಲಿನ ಒಂದು ನಿಮಿಷದಷ್ಟು ಕಾಲ ಕೋರ್ಟಿನಲ್ಲೂ, ಕೊನೆಯ ಕೆಲ ಕ್ಷಣಗಳು ಕೋರ್‍ಟಿನ ಹೊರಗೂ, ಮತ್ತೆ ನಡುವೆ ಒಂದೆರಡು ನಿಮಿಷ ಮೇಲೆ ಹೇಳಿದ ಕೊಠಡಿಗೆ ಹೊಂದಿಕೊಂಡ ಶೌಚದ ಕೋಣೆಯಲ್ಲೂ ನಡೆಯುತ್ತವೆ. ಉಳಿದ್ದದ್ದೆಲ್ಲ ಆ ಕೋಣೆಯಲ್ಲೆ. ಯಾವುದೇ ಹಿನ್ನೆಲೆ ಸಂಗೀತವಿಲ್ಲದ, ಸಹಜವಾದ ಶಬ್ದಗಳನ್ನು — ಕೆಮ್ಮುವುದು, ಸೆಕೆಗೆ ಉಸ್ಸೆನ್ನುವುದು, ಗುಸುಗುಸು ಮಾತಾಡುವುದು — ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ, ಎಚ್ಚರಿಕೆಯ ಕ್ಯಾಮರಾ ಬಳಕೆಯಿಂದ ನಿಧಾನವಾಗಿ ಮುಂದರಿಯುವ ಈ ಸಿನೆಮಾ, ತನ್ನ ಯಾವುದೇ ವಿಪರೀತ ತಂತ್ರಗಾರಿಕೆಯ ಹಂಗಿಲ್ಲದ ಸ್ವಭಾವದಿಂದಲೇ ಮನಸೂರೆಗೊಳ್ಳುತ್ತದೆ.

ಕೆಳವರ್ಗದ ವಸತಿಯಿರುವ ಜಾಗವೊಂದರಲ್ಲಿ ಒಂದು ಕೊಲೆಯಾಗಿದೆ. ಒಬ್ಬ ಲ್ಯಾಟಿನೋ ಹುಡುಗ ತನ್ನ ತಂದೆಯನ್ನು ಕೊಂದಿರುವ ಆರೋಪದ ಮೇಲೆ ಕೋರ್ಟಿನಲ್ಲಿದ್ದಾನೆ. ಸಿನೆಮಾ ಶುರುವಾದಾಗ ಎಲ್ಲ ವಾದವಿವಾದಗಳು ಮುಗಿದಿವೆ. ಜಜ್ ಒಮ್ಮೆ ಕೇಸಿನ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಿ, ಅಲ್ಲಿ ಕೂತ ನ್ಯಾಯಾಧಿಕರಣಕ್ಕೆ (jury) ಮುಂದಿನ ವಿಚಾರವನ್ನು ಬಿಡುತ್ತಾನೆ. ೧೨ ಮಂದಿ ಸದಸ್ಯರಿರುವ ಆ ಜ್ಯೂರಿ, ಆಪಾದಿತ ಅಪರಾಧಿಯೋ ಅಲ್ಲವೋ ನಿರ್ಧರಿಸಬೇಕು. ಆದರೆ, ಜಜ್ ಹೇಳುತ್ತಾನೆ – ಎರಡರಲ್ಲಿ ಯಾವ ನಿರ್ಧಾರಕ್ಕೆ ನೀವು ಬಂದರೂ ಸರಿಯೇ, ಆದರೆ ಅದು ಒಮ್ಮತದ ನಿರ್ಧಾರವಾಗಿರಬೇಕು; ಅಲ್ಲದೇ, ಮೊಕದ್ದಮೆಯ ಅಂಶಗಳು ಹಾಗೂ ಆರೋಪಿಯ ವಿರುದ್ಧದ ಸಾಕ್ಷ್ಯ, ಸಂದೇಹಾತೀತವಾಗಿದ್ದಲ್ಲಿ (beyond reasonable doubt) ಮಾತ್ರ ಆರೋಪಿಯನ್ನು ಅಪರಾಧಿಯೆಂದು ಪರಿಗಣಿಸತಕ್ಕದ್ದು.

ಅಲ್ಲಿಂದ ಮುಂದೆ ಜ್ಯೂರಿಯ ಕೋಣೆಗೆ ಬಂದು ಎಲ್ಲರೂ ಸೇರುತ್ತಾರೆ. ಜ್ಯೂರಿಯ ಪ್ರಕಾರ ಇದೊಂದು Open and Shut case; ಆ ಹುಡುಗ ಕೊಲೆ ಮಾಡಿದ್ದಾನೆನ್ನುವುದು ನಿಚ್ಚಳ; ಸಂದರ್ಭ ಹಾಗಿದೆ, ಅಪ್ಪ ಹಾಗೂ ಮಗನಲ್ಲಿ ವಿಪರೀತ ಮನಸ್ತಾಪವಿದೆ; ಮೇಲಿಂದ ಮೇಲೆ ತನ್ನನ್ನು ಹೊಡೆಯುವ ಬೈಯ್ಯುವ ಅಪ್ಪನನ್ನು ಕೊಲ್ಲುವ ಹೇತು ಮಗನಲ್ಲಿರುವುದು ಈ ಕೇಸಿನಲ್ಲಿ ಸ್ಪಷ್ಟ; ’ನಿನ್ನನ್ನು ಕೊಂದೇ ತೀರುತ್ತೇನೆ,’ ಎಂದು ಆ ಹುಡುಗ ಕಿರುಚಿದ್ದನ್ನು ಕೇಳಿದ್ದೇವೆಂದು ಹೇಳುವ ಸಾಕ್ಷಿಗಳಿವೆ; ಕೊಲೆಗೆ ಬಳಸಿದ ಆಯುಧ ಸ್ಥಳದಲ್ಲೇ ಸಿಕ್ಕಿದೆ; ಅವನು ಚಾಕುವಿನಿಂದ ತಿವಿದಿದ್ದನ್ನು ನೋಡಿದೆ ಎಂದು ಹೇಳುವ ಎದುರು ಮನೆಯ ಹೆಂಗಸಿದ್ದಾಳೆ; ಅವನು ಕೊಲೆ ಮಾಡಿದ ನಂತರ ಅವಸರದಿಂದ ಪರಾರಿಯಾದದ್ದನ್ನು ನೋಡಿದೆ ಎಂದು ಹೇಳುವ ಕೆಳಗಿನ ಮನೆಯ ಮುದುಕನಿದ್ದಾನೆ; ಆ ಹುಡುಗ “ಆಯುಧವನ್ನು ಮರಳಿ ತೆಗೆದುಕೊಳ್ಳಲು ಬಂದಾಗ” ಬಂಧಿತನಾಗಿದ್ದಾನೆ. ಜಜ್‍ನಿಗೆ ಕೂಡ ಸುಮ್ಮನೆ ಶಿಕ್ಷೆವಿಧಿಸುವ ಬದಲು ಇದನ್ನು ಎಳೆಯುವುದು ಬೇಸರದ ವಿಚಾರ, ಆದರೆ ಅವನು ಅವಸರ ಮಾಡಲಾರ. ಅನಿವಾರ್ಯವಾಗಿ ನ್ಯಾಯಮಂಡಳಿಗೆ ಅದನ್ನು ಬಿಟ್ಟಿದ್ದಾನೆ. ಹೀಗಿರುವಾಗ, ನ್ಯಾಯಮಂಡಳಿಯ ಎಲ್ಲ ಸದಸ್ಯರಿಗೂ ಅವನು ಅಪರಾಧಿಯೆಂಬುದು ಸ್ಪಷ್ಟ. ಒಬ್ಬನನ್ನು ಬಿಟ್ಟು.

ಅಲ್ಲಿಗೆ ಬಿಕ್ಕಟ್ಟು ಶುರುವಾಗುತ್ತದೆ. ನಿರ್ಧಾರ ಒಮ್ಮತದ್ದಾಗಬೇಕು. ಆದರೆ ಒಬ್ಬ ಮೂರ್ಖ ಉಳಿದ ೧೧ ಜನರ ವಿರುದ್ದ ನಿಂತಿದ್ದಾನಲ್ಲ! “ನಾವೆಲ್ಲ ಅವನು ಅಪರಾಧಿ ಎಂದು ಹೇಳುತ್ತಿದ್ದೇವೆ. ನಿನಗೆ ಅವನು ನಿರಪರಾಧಿ ಎಂದೆನ್ನಿಸುತ್ತಿದೆಯೇ?” ಎಂದೊಬ್ಬ ಅವನನ್ನು ಕೇಳುತ್ತಾನೆ. ಅವನು ಸರಳವಾಗಿ, ನಿಧಾನವಾಗಿ ಹೇಳುತ್ತಾನೆ, “ನನಗೆ ಗೊತ್ತಿಲ್ಲ.” ಇನ್ನೊಬ್ಬ ಕೇಳುತ್ತಾನೆ — ಅವನಿಗೆ ಇದನ್ನು ಮುಗಿಸಿ ಬೇಸ್‍ಬಾಲ್ ಪಂದ್ಯ ನೋಡಲು ಹೋಗುವ ಅವಸರ — “ಛೇ! ಈಗೇನು ಮಾಡುವುದು?” ಅವನು ಮತ್ತೆ ಹೇಳುತ್ತಾನೆ, “ನನಗೆ ಗೊತ್ತಿಲ್ಲ. ಸುಮ್ಮನೆ ಮಾತಾಡೋಣ. ಸ್ವಲ್ಪ ಹೊತ್ತು, ಇದರ ಬಗ್ಗೆ.” “ಮಾತಾಡೋಣ?!” “ಹೌದು. ೧೮ ವರ್ಷದ ಹುಡುಗನೊಬ್ಬನನ್ನು ೫ ನಿಮಿಷದ ಮಾತೂ ಇಲ್ಲದೆ ವಿದ್ಯುತ್ ಕುರ್ಚಿಯ ಮೇಲೆ ಕೂಡಿಸಿ ಕೊಲ್ಲುವುದು ನನ್ನಿಂದ ಸಾಧ್ಯವಿಲ್ಲ. ಮಾತಾಡೋಣ ಇನ್ನೊಮ್ಮೆ, ಎಲ್ಲ ವಿವರಗಳ ಬಗ್ಗೆ.”

ಮುಂದೆ ಕೇಸಿನ ವಿವರಗಳಷ್ಟೆ ಅಲ್ಲದೆ ಜ್ಯೂರಿಯ ಸದಸ್ಯರ ಸ್ವಭಾವಗಳು, ಅವರ ವಿವಿಧ ಹಿನ್ನೆಲೆಗಳು, ಪೂರ್ವಗ್ರಹಗಳು, ವೈಯಕ್ತಿಕ ರೋಷಗಳು, ತರ್ಕಬದ್ಧ ವಾದಗಳು, ವಿತಂಡ, ವಿರೋಧಾಭಾಸ ಎಲ್ಲವೂ ಅನಾವರಣಗೊಳ್ಳುತ್ತವೆ. ೧೨ ವಿಭಿನ್ನ ಮಂದಿ: ಯಾವುದೇ ಪರಿಗಣನೆಯಿಲ್ಲದೆ ಒಬ್ಬ ಮನುಷ್ಯನನ್ನು ಸಾವಿಗೆ ತಳ್ಳಲು ಮನಸ್ಸಿಲ್ಲದ ಆರ್ಕಿಟೆಕ್ಟ್; ಈ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲದ, ಯಾವುದೋ ಒಂದು ನಿರ್ಧಾರಕ್ಕೆ ಬೇಗನೇ ಬಂದು ಬೇಸ್‍ಬಾಲ್ ನೋಡಲು ಹೋಗಬಯಸುವ ಮನುಷ್ಯ; ಜೋರುಬಾಯಿಯ, ಕೆಳವರ್ಗದ ಜನರನ್ನು ದ್ವೇಷಿಸುವ, ಆದ್ದರಿಂದ ಹುಡುಗ ತಪ್ಪಿತಸ್ಥ ಎಂದು ನಿರ್ಧರಿಸಿರುವ ಮುದುಕನೊಬ್ಬ; ತನ್ನ ಮಗ ತನ್ನನ್ನು ಬಿಟ್ಟು ಹೋಗಿದ್ದು ಮನಸ್ಸಲ್ಲಿಟ್ಟುಕೊಂಡು, ಈ ಹುಡುಗನ ಬಗ್ಗೆ ದ್ವೇಷ ಕಾರುವ ಮತ್ತೊಬ್ಬ; ಅತ್ತಿಂದಿತ್ತ ಓಲಾಡುವ ಸೇಲ್ಸ್‍ಮನ್; ಭಾವನೆಗಳ ಕೈಗೆ ಬುದ್ಧಿ ಕೊಡದೆ, ತರ್ಕಬದ್ಧವಾಗಿ ಯೋಚಿಸುವ, ನಿಷ್ಠುರ ಆದರೆ ಮುಕ್ತ ಮನಸ್ಸಿನ ಅಕೌಂಟಂಟ್. ಹೀಗೆ ಸಮಾಜದ ಒಂದು cross-section ಆ ಸಣ್ಣ ಕೋಣೆಯಲ್ಲಿ ನೆರೆದು, ಬೇಸಿಗೆಯ ತಾಳಲಾರದ ಸೆಖೆಯಲ್ಲಿ ಚರ್ಚಿಸುತ್ತಿದೆ.

ಸಿನೆಮಾ ಮುಂದುವರೆದಂತೆ ಸಾಕ್ಷಿಗಳು, ಸನ್ನಿವೇಶಗಳು, ಮೇಲ್ನೋಟಕ್ಕೆ ತೋರುವಷ್ಟು ನಿಖರವಾಗಿಲ್ಲವೆನ್ನುವುದು ತಿಳಿದು ಬರುತ್ತದೆ. ವಾಗ್ವಾದಗಳು, ಚರ್ಚೆಗಳು ಇಷ್ಟವಾಗುವ ನನ್ನಂಥವರಿಗೆ ಬೇಕಾಗುವ ಅಂಶಗಳೆಲ್ಲ ಅಲ್ಲಿವೆ. ತರ್ಕ, ಹೊಳಹು, burden of proof ಯಾರ ಮೇಲಿದೆ ಎನ್ನುವುದರ ವಿಶ್ಲೇಷಣೆ, ಬೇಕೆಂತಲೇ ಕೆದಕಿ, ಕೆಣಕಿ, ಸತ್ಯವನ್ನು ಹೊರಗೆಳೆಯುವ flame baitಗಳು. ಹಾಗೆಯೇ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಮುಖ್ಯವಾಗುವ “beyond any reasonable doubt” ಎಂಬ ನುಡಿ ಎಷ್ಟು ಪ್ರಬಲ ಎಂಬುದೂ ತಿಳಿಯುತ್ತದೆ. ನಿಜ, ನಮ್ಮ ವ್ಯವಸ್ಥೆ ಅದಕ್ಷವಾಗಿದೆ; ನ್ಯಾಯ ಸಿಗುವುದಕ್ಕೆ ಯುಗಗಟ್ಟಲೇ ಕಾಯಬೇಕು; ಬಹಳ ಸಲ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ಹೌದು. ಆದರೆ ಇವೆಲ್ಲ ಬೇರೆ ಸಮಸ್ಯೆಗಳು. ಈ ಸಮಸ್ಯೆಗಳನ್ನು ಬಗೆಹರಿಸುವುದರ ಸಲುವಾಗಿ, ನಾವು ಆಪಾದಿತರ ಹಕ್ಕುಗಳನ್ನು ಕಡಿಮೆ ಮಾಡಿದರೆ ಅದು ಮಾನವೀಯತೆಯಲ್ಲ. ಅದೆಷ್ಟೇ ಪ್ರಖರ “ಸತ್ಯ”ವಾಗಿದ್ದರೂ, ಎಲ್ಲವೂ ನಿಚ್ಚಳವಾಗಿದ್ದರೂ, ಜನ ಸಮುದಾಯಗಳೂ, ಮಾಧ್ಯಮಗಳೂ, opinion pollಗಳೂ ನ್ಯಾಯವನ್ನು ಕೊಡುವ ಹೊರೆ ತೊಗೊಳ್ಳಬಾರದು.

ಅದೇನೇ ಇರಲಿ. ನಾನು ಎಂದಿನಂತೆ ಮತ್ತೆ ಯಾವ್ಯಾವುದೋ ವಿಷಯಗಳ ಬಗ್ಗೆ ಮಾತಾಡುತ್ತ ಹೋಗುತ್ತಿದ್ದೇನೆ. 12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ. ನೀವೂ ನನ್ನಂತೆ, ’ನಮ್ಮಲ್ಲೇಕೆ ಈ ಥರದ ಸಿನೆಮಾಗಳನ್ನು ಮಾಡುವುದಿಲ್ಲ’, ’ಈಗಿನ ಕಾಲದಲ್ಲಿ ಇಂಥ ಸಿನೆಮಾಗಳನ್ನು ಮಾಡಿದರೆ ಜನ ನೋಡುವುದಿಲ್ಲವೇ?’ ಎಂದು ವಿಚಾರಕ್ಕೆ ಬೀಳಿ.

 

Aaj yeh turtles ki izzat ka sawaal hai!

ವಿಚಿತ್ರ ಆದರೂ ನಿಜ! ಟೀನಾ ಪರಿಸರ ದೀಕ್ಷೆ ಪಡೆದಿದ್ದಾರೆ. ವಿಷಯ ಇಷ್ಟೇ- ಗ್ರೀನ್ ಪೀಸ್ ಸಂಸ್ಥೆ ಈಗ ಕಡಲಾಮೆಗಳನ್ನು ಬಚಾವ್ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಆರಂಭಿಸಿರುವ ಪ್ರಚಾರ ಇಂಟರೆಸ್ಟಿಂಗ್  ಆಗಿದೆ. ಶೋಲೆ  ಚಿತ್ರದ ಗಬ್ಬರ್ ಸಿಂಗ್ ಸೀನ್ ಇಟ್ಟುಕೊಂಡು ಓ ಕೆ ಟಾಟಾ ಬೈ ಬೈ ವಿಡಿಯೋ  ತಯಾರಿಸಿದ್ದಾರೆ. ಇಲ್ಲಿ ಭೇಟಿ ಕೊಡಿ-

 

 

 

 

 

 

ವಿದ್ಯಾರಶ್ಮಿ ಬರೆಯುತ್ತಾರೆ…

ವಿದ್ಯಾರಶ್ಮಿ ಬರೆಯುತ್ತಾರೆ…
ಪುರುಷನಿಗಾಗಿ ಮಾಯೆ ಸ್ತ್ರೀ ಎಂಬ…

ನಿರೀಕ್ಷಿಸಿ..

ಒಬ್ಬ ಪುರುಷನಿಗಾಗಿ..

ವಿದ್ಯಾರಶ್ಮಿ ಬರೆಯುತ್ತಾರೆ..
ನಿರೀಕ್ಷಿಸಿ..
‘ಒಬ್ಬ ಪುರುಷನಿಗಾಗಿ ಅವರೆಲ್ಲಾ ಕಾಯುತ್ತಿದ್ದರು’

ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ?

 

ಅರಮನೆ ರಿಲೀಸ್ ಆಗಿದೆ. ಮನಸಿನ ಮರ್ಮರ…ಬ್ಲಾಗ್ನ ವಿಜಯ್ ಕುಮಾರ್ ಕನ್ನಂತ್ ಅವರು ಬರೆದ ಅರಮನೆ ಚಿತ್ರ ಕುರಿತ ಮೊದಲ ನೋಟವನ್ನು ಇಲ್ಲಿ ಪುನರ್ ಪರಿಚಯಿಸುತ್ತಿದ್ದೇವೆ. ಅರಮನೆ ಕುರಿತು ಇತರರೂ ತಮ್ಮ first impression ಕೊಟ್ಟರೆ ಒಳ್ಳೆಯದು.

 

ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರ ನೋಡಿ ಹೊರಬಂದ ಮೇಲೆ ಅನ್ನಿಸಿದ್ದಿದು. ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರದ ಕುರಿತು ಕೇಳಿ ಬಂದ ಅಪಾರ ಮೆಚ್ಚುಗೆಯ ಮಾತುಗಳು ಮತ್ತು ನಾಗಶೇಖರ್‌ರ ಅಪಾರ ಪರಿಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವಿವರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಪಾರ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ಚಿತ್ರ ನೋಡಿ ಬಂದ ಮೇಲೆ ಅದರಲ್ಲಿ ಅರ್ಧದಷ್ಟು ಮಾತ್ರ ತೃಪ್ತಿ ಸಿಕ್ಕ ಸಮಾಧಾನ ಇನ್ನರ್ಧ ಅಸಮಾಧಾನ. ಹಾಗಂತ ಚಿತ್ರ ತೀರಾ ಕಳಪೆಯಾಗೇನೂ ಇಲ್ಲ. ಆದರೆ ಪ್ರಥಮಾರ್ಧ ನೋಡಿದ ಮೇಲೆ ಮನಸ್ಸಿನಲ್ಲಿರುವ ಖುಷಿ ಚಿತ್ರ ಮುಗಿದ ಮೇಲೆ ಉಳಿಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಮಧ್ಯಂತರದ ನಂತರದ ಎಳೆತವನ್ನು ಸಹಿಸುವ ತಾಳ್ಮೆ ಇದ್ದರೆ ಒಮ್ಮೆ ನೋಡಲು ಅಡ್ಡಿಯಿಲ್ಲ.

 

ಚಿತ್ರದ ಹೆಸರೇ ಹೇಳುವಂತೆ ಅದೊಂದು ಅರಮನೆಯಂತಹ ಮನೆಯ ಸುತ್ತ ಹೆಣೆದ ಕಥೆ. ಇಡೀ ಅರಮನೆಯಲ್ಲಿ ಇರೋದು ಅರಮನೆಯ ರಾಜ  ರಾಜಶೇಖರ್ ಅರಸ್(ಅನಂತ್ ನಾಗ್) ಮತ್ತು ಅವರ ಸೇವಕ ಬಸಯ್ಯ(ಕರಿಬಸವಯ್ಯ). ಗತಿಸಿ ಹೋದ ಹೆಂಡತಿಯ ನೆನಪಲ್ಲೇ ಕೊರಗುತ್ತಾ, ಮೂರು ಹೊತ್ತೂ ಮದಿರೆಯ ಮತ್ತಲ್ಲೇ ತೇಲುತ್ತಾ ಇರುವ ಅರಸ. ಅಲ್ಲಿಗೆ ಫೋಟೋ ತೆಗೆಯೋಕೆ ಬರೋದು ಅರುಣ ಅನ್ನೋ ಹೆಸರಿನ ಗಣೇಶ. ತಾತ.. ತಾತ.. ಅಂತ ಕರೆಯುವ, ಚಿನುಕುರುಳಿಯಂತೆ ಮಾತಾಡುತ್ತ ಕತ್ತಲೆ ತುಂಬಿದ ಅರಮನೆಗೆ ಅರುಣನಿಂದ ನವ ಅರುಣೋದಯ. ತಮ್ಮ ಎಂದಿನ ಲವಲವಿಕೆಯಿಂದ ಪಂಚಿಂಗ್ ಮಾತುಗಳಿಂದ ಅರಸ್‌ಗೆ ಮಾತ್ರವಲ್ಲದೆ ವೀಕ್ಷಕರಿಗೂ ಅರುಣ ಇಷ್ಟವಾಗುತ್ತಾನೆ. ತಾತನ ನೋವಿಗೆ ಕಿವಿಯಾಗುತ್ತಾನೆ. ನಗು ನಗು ಅಂತ ನಗೆಯ ಮಂತ್ರ ಹೇಳುತ್ತಾ ಚಾರ್ಲಿ ಚಾಪ್ಲಿನ್ , ರಾಜ್ ಕಪೂರ್ ಏನೆಲ್ಲಾ ಆಗಿ ಬಿಡುತ್ತಾನೆ.

 

ಮರಣಶಯ್ಯೆಯಲ್ಲಿದ್ದ ಪತ್ನಿಯ ಮಾತಿನಂತೆ ಮದುವೆಯಾಗಲು ಹೊರಟ ಅರಸ್ ಮಕ್ಕಳೆಲ್ಲಾ ಇದೇ ಕಾರಣಕ್ಕೆ ದೂರಾಗಿ…ಅರಮನೆಯಲ್ಲಿ ಅರಸ್ ಏಕಾಂಗಿ. ಅವರನ್ನೆಲ್ಲಾ ಅರಮನೆಯಲ್ಲಿ ಒಂದಾಗಿಸಿ ಫ್ಯಾಮಿಲಿ ಫೋಟೋ ತೆಗೆಯಬೇಕೆನ್ನೋ ತಾತನ ಆಸೆಗೆ ಅರುಣ ಒತ್ತಾಸೆಯಾಗುತ್ತಾನೆ..ಭರವಸೆ ತುಂಬುತ್ತಾನೆ. ಈ ಭರವಸೆ ಈಡೇರಿಸಲು ಅರುಣನ ಹುಡುಕಾಟ, ನಡು-ನಡುವಲ್ಲಿ ಸ್ವಲ್ಪ ಹುಡುಗಾಟ, ಅರಸ್ ಹಿರೀ ಮಗಳು ಭಾವೀ ಡಾಕ್ಟರ್ ಜೊತೆ ಅಲೆದಾಟ-ಚೆಲ್ಲಾಟ, ಆಕೆ ಬೇರೆಯವನ ಪ್ರೇಮದಲ್ಲಿ ಮುಳುಗಿದವಳೆಂದು ತಿಳಿದಾಗ ಪರದಾಟ, ಆಮೇಲೆಲ್ಲಾ ಬರೀ ದೊಂಬರಾಟ !! ಇದಿಷ್ಟು ಚಿತ್ರದಲ್ಲಿರೋ ಕಥೆಯ ಇಣುಕು ನೋಟ. ಮುಂದೆ……??

 

ಅಭಿನಯದ ವಿಷಯಕ್ಕೆ ಬಂದ್ರೆ ಗಣೇಶ್, ಅನಂತ್ ನಾಗ್‌ಗೆ ಪರಸ್ಪರ ಜಿದ್ದಾಜಿದ್ದಿ ಸ್ಪರ್ಧೆಗೆ ಬಿದ್ದವರಂತೆ ಅಭಿನಯಿಸಿ ಸೈ ಅನ್ನಿಸಿಕೊಂಡರೆ, ರೋಮಾ ಅಭಿನಯ ಅಷ್ಟೇನೂ ರೋಮಾಂಚಕಾರಿಯಾಗಿಲ್ಲ. ಕರಿಬಸವಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದರೆ, ತಾರಾ, ಅವಿನಾಶ್‌ಗೆ ಹೆಚ್ಚು ಸ್ಕೋಪ್ ಇರ್ಲಿಲ್ಲ. ಚಿತ್ರದ ಮೊದಲಾರ್ಧದ ಯಶಸ್ಸಿನ ಸಿಂಹಪಾಲು ತುಷಾರ್ ರಂಗನಾಥ್ ಸಂಭಾಷಣೆಗೆ ಸಲ್ಲುತ್ತದೆ; ಕೆಲವು ಡೈಲಾಗುಗಳು ಪಂಚ್‌ನಿಂದಾಗಿ ಮನಸ್ಸಲ್ಲಿ ನಿಲ್ಲುತ್ತವೆ. ಕವಿರಾಜ್ ಬರೆದ ಕವಿತೆಯಂತಹ ಹಾಡು ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ…ಚಿತ್ರ ಮುಗಿಸಿ ಬಂದ ಮೇಲೂ ಮನಸ್ಸಿನಲ್ಲಿ ಉಳಿಯುತ್ತದೆ. ನಗೆ ನಗೆ ಹಾಡು ಕೂಡಾ ಪರವಾಗಿಲ್ಲ. ಕೊಲ್ಲೇ ನನ್ನನ್ನು.. ಹಾಡಲ್ಲಿ ಹಾಡುಗಾರ-ಸಂಗೀತಗಾರ ಗುರುಕಿರಣ್ ಇಷ್ಟವಾಗುತ್ತಾರೆ. ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ? ಮೊದಲನೆಯದಾಗಿ ಗಟ್ಟಿ ಚಿತ್ರ ಕಥೆ ಆಯ್ಕೆ ಮಾಡದೆ ಇರುವಲ್ಲಿ. ಎರಡನೆಯದಾಗಿ ಭಾವನಾತ್ಮಕ ಸನ್ನಿವೇಶಗಳು ತೀರಾ ಪ್ರೇಕ್ಷಕರ ಸಹನೆ ಮೀರುವಷ್ಟು ಎಳೆದಾಡಿರುವಲ್ಲಿ. ಅಲ್ಲದೆ ದ್ವಿತೀಯಾರ್ಧದ ಕಥೆಯ ಜಾಡು ಮಾಮೂಲಿಯಾಗಿದ್ದು ಎಲ್ಲರೂ ಊಹಿಸಿದಂತೆ ನಡೆಯುವುದು ಕೂಡಾ ಚಿತ್ರವನ್ನು ಸಾಮಾನ್ಯವಾಗಿಸಿದೆ ಅಂತ ನನ್ನ ಅನಿಸಿಕೆ. ಡೈಲಾಗು, ಹಾಡು ಎಷ್ಟೇ ಚೆನ್ನಾಗಿದ್ರೂ ಕೂಡಾ ಗಟ್ಟಿ ಕಥೆಯ ತಳಪಾಯ ಇದ್ದರೆ ಮಾತ್ರ ಅರಮನೆ ಕಟ್ಟಬಹುದೇ ಹೊರತು ಮಾತಿನಲ್ಲೇ ಮನೆ ಕಟ್ಟೋಕಾಗುತ್ತಾ ಹೇಳಿ?

 

ಒಟ್ಟಾರೆಯಾಗಿ ನಾಗಶೇಖರ್ ಪ್ರಥಮ ನಿರ್ದೇಶನದ ಚಿತ್ರ ಸಾಕಷ್ಟು ನ್ಯೂನ್ಯತೆಯ ಹೊರತಾಗಿಯೂ ಉತ್ತಮ ಪ್ರಯತ್ನ ಅಂತ ಹೇಳಲಡ್ಡಿಯಿಲ್ಲ. ಗಣೇಶ್, ಅನಂತ್ ಅಭಿನಯ ನೋಡೋಕೆ, ಗುರುಕಿರಣ್ ಸಂಗೀತ, ಕವಿರಾಜ್, ಕಾಯ್ಕಿಣಿ ಪದಗಳ ಮಾಧುರ್ಯ ಸವಿಯೋಕೆ ಅಂತ ಟೈಂಪಾಸ್ಗಾಗಿ ಒಂದ್ಸಲ ನೋಡಬಹುದು. ಆದ್ರೆ ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್ ಬಗ್ಗೆ ಇಲ್ಲದ ನಿರೀಕ್ಷೆ ಮಾತ್ರ ಇಟ್ಕೋಬೇಡಿ ಅನ್ನೋ ಎಚ್ಚರಿಕೆಯನ್ನು ಮಾತ್ರ ಮರೆಯಬೇಡಿ.

                                                  

ನೋಡ್ತಿರು ಗೆಳೆಯಾ, ಒಂದು ದಿನ ಬರುತ್ತೆ…

ಪರಮೇಶ್ವರ್ ಗುಂಡ್ಕಲ್ ನಮ್ಮ ನಡುವಿನ ಸಂವೇದನಾಶೀಲ ಪತ್ರಕರ್ತ. ಸಿನೆಮಾ ಪತ್ರಿಕೋದ್ಯಮ ಕಂಡ ಉತ್ತಮ ಪತ್ರಕರ್ತ. ‘ಪಿಚ್ಚರ್’ ಅವರ ಬ್ಲಾಗ್. ಒಂದು ಸಿನಿಮಾವನ್ನು, ಸಿನೆಮಾ ಸುದ್ದಿಯನ್ನು ನೋಡುವುದು ಹೇಗೆ ಎಂಬುದನ್ನೂ ಪರಮೇಶ್ವರ್ ಅವರಿಂದ ಕಲಿಯಬೇಕು. ಉದಾಹರಣೆಗೆ ಅವರು ಗಣೇಶನ ಬಗ್ಗೆ ಬರೆದ ಈ ಲೇಖನವನ್ನೇ ಓದಿ ನೋಡಿ. ‘ಅರಮನೆ’ ತೆರೆಗೆ ಸಜ್ಜಾಗಿರುವ ಸಮಯದಲ್ಲಿ ಈ ಬರಹ ನೀವು ಓದಲೇಬೇಕು.

 

 

ರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾಗರಾಜ ನಗರದಲ್ಲಿರುವ ನಾಗಸಂದ್ರ ಸರ್ಕಲ್‌ ಪಕ್ಕದಲ್ಲೊಂದು ಗಲ್ಲಿ. ಅದು ಮಾಡೆಲ್‌ಹೌಸ್‌ ಸ್ಟ್ರೀಟ್‌. ಅಲ್ಲಿ ಮನೆ ಎಂದು ಹೇಳಿಕೊಳ್ಳಬಹುದಾದ ರೂಮು ಅಥವಾ ರೂಮು ಎಂದು ಕರೆದುಬಿಡಬಹುದಾದ ಮನೆ. ಆ ಪುಟ್ಟ ಮನೆಗೊಂದು ಟೆರೇಸು.

ನಾಲ್ಕು ವರ್ಷಗಳ ಹಿಂದಿನ ರಾತ್ರಿಗಳಲ್ಲಿ ಆ ಟೆರೇಸಿನ ಮೇಲೆ ಕುಳಿತು ಇನ್ನೂ ಹುಟ್ಟಿಕೊಳ್ಳಬೇಕಾಗಿದ್ದ ತಾರೆ ಗಣೇಶ್‌ ಮತ್ತು ಹುಟ್ಟಿಕೊಳ್ಳಬೇಕಾಗಿದ್ದ ನಿರ್ದೇಶಕ ನಾಗಶೇಖರ್‌ ಹರಟೆ ಹೊಡೆಯುತ್ತಿದ್ದರು. ಮೈಗೊಂದು ಟವೆಲ್‌ ಸುತ್ತಿಕೊಂಡು ಆಕಾಶದಲ್ಲಿ ತಾರೆಗಳನ್ನು ನೋಡುತ್ತಾ ಬದಲಾಗದ ತಮ್ಮ ತಾರಾಬಲದ ಕುರಿತು ಗೊಂದಲಗೊಳ್ಳುತ್ತಾ ಸಿನಿಮಾಗಳ ಕುರಿತು ಮಾತಾಡುತ್ತಿದ್ದರು. ಸಣ್ಣದೊಂದು ಸಿನಿಮಾದಲ್ಲಿ ಮಾಡಿದ ಸಣ್ಣದೊಂದು ಪಾತ್ರಕ್ಕೆ ಬಂದಿದ್ದ ಹಣದಲ್ಲೇ ತಿಂಗಳು ಮುಗಿಸುವ ಆಲೋಚನೆಯ ನಡುವೆ ದಿನಾ ರಾತ್ರಿ ತಾರೆ ಟೆರೇಸ್‌ ಪರ್‌!

 

ಪ್ರತಿದಿನವೂ ರಾತ್ರಿ ಹನ್ನೆರಡೂವರೆ ಗಂಟೆಯಾಗಿ ಐದು ನಿಮಿಷಗಳ ನಂತರ ಒಂದು ವಿಮಾನ ಹಾರಿ ಹೋಗುತ್ತಿತ್ತು. ಈ ವಿಮಾನ ಹಾರಿ ಹೋಗುತ್ತಲೇ ಹುಡುಗರ ಮಾತುಕತೆ ಮುಗಿಯುತ್ತಿತ್ತು. ಈ ಕಷ್ಟದ ದಿನಗಳಲ್ಲೂ ಗಣೇಶ್‌ ಸದಾ ಆಶಾವಾದಿ. `ನೋಡ್ತಿರು ಗೆಳೆಯಾ. ಒಂದು ದಿನ ಬರುತ್ತೆ. ಆ ದಿನ ನಮ್ಮನ್ನು ಹಿಡಿದು ನಿಲ್ಲಿಸೋದಕ್ಕೇ ಯಾರಿಗೂ ಸಾಧ್ಯವಾಗೊಲ್ಲ. ಅಂಥಾ ದಿನ ಬರುತ್ತೆ’ ಎಂದು ದಿನವೂ ಗಣೇಶ್‌ ಹೇಳುತ್ತಿದ್ದರೆ ನಾಗಶೇಖರ್‌ ನಿರ್ಲಕ್ಷ್ಯದಿಂದ ಕಾಣೆಯಾಗುತ್ತಿದ್ದ ವಿಮಾನ ನೋಡುತ್ತ ಕುಳಿತಿರುತ್ತಿದ್ದರು.

ದಿನಗಳು ಕಳೆದವು. ನಾಗಶೇಖರ್‌ ಮತ್ತು ಗಣೇಶ್‌ ಇಬ್ಬರೂ ನಾಗಸಂದ್ರ ಸರ್ಕಲ್‌ ಬಿಟ್ಟರು. ಬೇರೆ ಬೇರೆ ಮನೆ ಸೇರಿಕೊಂಡರು. ಈ ಹಂತದಲ್ಲೇ ಮಳೆ ಬಂದು ಗಣೇಶ್‌ ದೊಡ್ಡ ನಟರಾದರು. ಆಗಲೇ ಚೆಲ್ಲಾಟ ಬಂದಿತ್ತು. ಹುಡುಗಾಟ ಬರುವುದರಲ್ಲಿತ್ತು. `ಕೃಷ್ಣ’ ಚಿತ್ರೀಕರಣಕ್ಕಾಗಿ ಗಣೇಶ್‌ ಬ್ಯಾಂಕಾಕ್‌ಗೆ ಹೊರಟಿದ್ದರು. ಗಣೇಶ್‌ ಹೇಳುತ್ತಿದ್ದ `ಆ ಒಂದು ದಿನ ‘ ಆಗಲೇ ಬಂದುಬಿಟ್ಟಿತ್ತು.

ಗಣೇಶ್‌ಗೆ ಮೊದಲ ವಿದೇಶ ಪ್ರವಾಸ. ನಾಗಶೇಖರ್‌ಗೆ ಸಂಭ್ರಮವಾಗಿತ್ತು. ಗಣೇಶ್‌ರನ್ನು ಬೀಳ್ಕೊಡುವುದಕ್ಕೆ ನಾಗಶೇಖರ್‌ ಆ ದಿನ ರಾತ್ರಿ ವಿಮಾನ ನಿಲ್ದಾಣದಲ್ಲಿದ್ದರು. ಅದು ನಡುರಾತ್ರಿಯ ವಿಮಾನ. ಹನ್ನೆರಡೂವರೆ ಗಂಟೆಯಾಗಿ ಐದು ನಿಮಿಷಗಳ ನಂತರ ವಿಮಾನ ಹಾರುವುದೆಂದು ನಿಗದಿಯಾಗಿತ್ತು. ನಾಗಶೇಖರ್‌ಗೆ ಪುನಃ ನಾಗಸಂದ್ರ ಸರ್ಕಲ್‌ ನೆನಪಾಯಿತು. ಮಾಡೆಲ್‌ ಹೌಸ್‌ ಸ್ಟ್ರೀಟ್‌ ನೆನಪಾಯಿತು. ಟೆರೇಸು, ತಾರೆಗಳು, ಸಿನಿಮಾಗಳ ಕುರಿತು ಹರಟೆ ಮತ್ತು ಅದೇ ಸಮಯಕ್ಕೆ ಹಾರುವ ವಿಮಾನ. ಬಹುಶಃ ಈಗ ಅದೇ ವಿಮಾನದಲ್ಲಿ ಗಣೇಶ್‌ ಬ್ಯಾಂಕಾಕ್‌ಗೆ ಹೋಗುತ್ತಿದ್ದಾರೆ!

`ಹಾಗಂತ ನನಗೆ ಅನಿಸಿತು’ ಎಂದು ನೆನಪು ಮಾಡಿಕೊಂಡರು ನಾಗಶೇಖರ್‌. ತಾರೆಗಳನ್ನು ನೋಡುತ್ತ ಮಾತಾಡುತ್ತಿದ್ದ ಗೆಳೆಯ ತಾರೆಯೇ ಆಗಿಬಿಟ್ಟ ಸಮಯದಲ್ಲಿ ನಾಗಶೇಖರ್‌ ಬದುಕಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದವು. `ಸಂಜು ವೆಡ್ಸ್‌ ಗೀತಾ’ ಎಂದು ಅವರು ಒಂದು ಕತೆ ಬರೆದಿಟ್ಟುಕೊಂಡಿದ್ದರು. ಇದೊಂದು ಮದುವೆ ಕತೆ ಮತ್ತು ಮಳೆಯ ಕತೆ. ಆಗಷ್ಟೇ `ಮುಂಗಾರು ಮಳೆ’ ಯಶಸ್ವಿಯಾಗಿದ್ದರಿಂದ ನಾಗಶೇಖರ್‌ ಅದನ್ನು ಕೈಬಿಟ್ಟರು. ಈ ಹಂತದಲ್ಲಿ ಅವರ ಸ್ನೇಹಿತ, ಛಾಯಾಗ್ರಾಹಕ ಚಂದ್ರು ಒಂದು ಎಳೆ ಹೇಳಿದರು. ನಾಗಶೇಖರ್‌ ಖುಷಿಯಾದರು. ಪ್ರೀತಮ್‌ ಗುಬ್ಬಿ ಚಿತ್ರಕತೆ ಬರೆಯಲು ನೆರವಾದರು. ರಂಗ ಸಂಭಾಷಣೆಗೆ ಕುಳಿತರು. ಹತ್ತು ದಿನಗಳಲ್ಲಿ `ಅರಮನೆ’ಯ ನೀಲಿನಕ್ಷೆ ಸಿದ್ಧವಾಯಿತು.

ಆ ಮಂಜು ಕೆ ಮಂಜು

ಒಂದು ದಿನ ಸಂಜೆ ನಿರ್ಮಾಪಕ ಜಾಕ್‌ ಮಂಜು ಅವರಿಗೆ ಕತೆ ಹೇಳಿದರು ನಾಗಶೇಖರ್‌. ಕತೆ ಕೇಳಿ ಅವರು ಖುಷಿಯಾದರು. `ಒಂದಿನ ಟೈಮ್‌ ಕೊಡಿ. ನಾಳೆ ಮಾತಾಡೋಣ’ ಎಂದರು. ಕತೆ ಇಟ್ಟುಕೊಂಡು ಒಂದು ದಿನ ಕಾಯುವುದೂ ನಾಗಶೇಖರ್‌ಗೆ ಕಷ್ಟ ಅನಿಸಿತು. ಮರುದಿನ ಬೆಳಿಗ್ಗೆಯೇ ಅವರು ಕೆ ಮಂಜು ಎದುರು ಕುಳಿತಿದ್ದರು. ಆ ದಿನ ಮಂಜು ಹುಟ್ಟಿದ ಹಬ್ಬ. ಕತೆ ಕೇಳಿದ ಮಂಜು ರೋಮಾಂಚಿತರಾಗಿ(!) ಎದ್ದು ನಿಂತು ಒಂದು ಲಕ್ಷದ ಒಂದು ರೂಪಾಯಿ ಅಡ್ವಾನ್ಸ್‌ ಕೊಟ್ಟರು. ಗಣೇಶ್‌ ಜೊತೆ ಫೋನಲ್ಲೇ ಮಾತುಕತೆಯಾಯಿತು. ಗೆಳೆಯನ ಸಿನಿಮಾವನ್ನು ಗಣೇಶ್‌ ಕತೆ ಕೇಳದೇ ಒಪ್ಪಿಕೊಂಡಿದ್ದರು. ಅಲ್ಲಿಂದ ಸಂಭ್ರಮದಿಂದ ಹೊರಕ್ಕೆ ಬರುತ್ತಿದ್ದಾಗ ನಾಗಶೇಖರ್‌ಗೆ ಆ ಮಂಜು ಫೋನ್‌. ಮುಂಗಡ ಹಣ ಕೊಡುವುದಕ್ಕೆಂದು ಅವರು ಫೋನ್‌ ಮಾಡಿದ್ದರು.

ಇಂಥ ಆಕಸ್ಮಿಕಗಳ ಕತೆಗಳನ್ನು ನಾಗಶೇಖರ್‌ ಒಂದಾದ ಮೇಲೆ ಒಂದರಂತೆ ಬಿಚ್ಚಿಡುತ್ತಾ ಹೋಗುತ್ತಾರೆ. ಮಂಡ್ಯದ ಮಳವಳ್ಳಿಯ ಪಕ್ಕದ ದಲಿತ ಕುಟುಂಬದಲ್ಲಿ ಹುಟ್ಟಿದ್ದು, ಹಟದಿಂದ ಇಂಗ್ಲಿಷ್‌ ಮೀಡಿಯಮ್‌ನಲ್ಲಿ ಓದಿದ್ದು, ಬೆಂಗಳೂರಿಗೆ ಬಂದಿದ್ದು, ಪುನಃ ಮಂಡ್ಯಕ್ಕೆ ಹೋಗಿ ಎಂಜಿನೀಯರಿಂಗ್‌ ಓದಿದ್ದು, ವಾಪಸ್‌ ಬೆಂಗಳೂರಿಗೆ ಬಂದು ನಾಟಕ, ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದು ಹೀಗೆ ಎಲ್ಲವನ್ನೂ ಹೇಳಿಕೊಳ್ಳುತ್ತಾ ಹೋಗುತ್ತಾರೆ. ಧಾರಾವಾಹಿಯಿಂದ ಸಿನಿಮಾ ಪ್ರಪಂಚಕ್ಕೆ ಅವರು ಕಾಲಿಟ್ಟಿದ್ದೂ ಒಂದು ಕತೆ. `ನಿನಗಾಗಿ’ ಚಿತ್ರಕ್ಕೆ ನಿರ್ದೇಶಕ ಮಹೇಂದರ್‌ ನಾಯಕಿಯಹುಡುಕಾಟದಲ್ಲಿದ್ದರು. ಅವರ ಸಹನಿರ್ದೇಶಕರಾಗಿದ್ದ ಶಶಾಂಕ್‌ ಟೀವಿ ಧಾರಾವಾಹಿಗಳಲ್ಲಿ ಹೊಸ ಮುಖದ ಹುಡುಕಾಟ ನಡೆಸುತ್ತಿದ್ದರು. ಹುಡುಗಿಯೊಬ್ಬಳ ಅಭಿನಯ ಅಳೆಯಲು ಶಶಾಂಕ್‌ ಒಂದು ಸೀನ್‌ ನೋಡಬೇಕಾಯಿತು. ಆ ಸೀನ್‌ನಲ್ಲಿ ಆಕೆಯೊಂದಿಗೆ ಅಭಿನಯಿಸಿದ್ದು ಇದೇ ನಾಗಶೇಖರ್‌. ಸೀನ್‌ ಮುಗಿಯುವ ಹೊತ್ತಿಗೆ `ನಿನಗಾಗಿ’ ಚಿತ್ರದ ಪಾತ್ರವೊಂದಕ್ಕೆ ನಾಗಶೇಖರ್‌ ಆಯ್ಕೆಯಾಗಿದ್ದರು.

ಭಾವನೆಗಳ ಅರಮನೆ

ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ.

ಪ್ರೀತಿಯಿಲ್ಲದ ಅರಮನೆಯೂ ಸೆರೆಮನೆ!

ಇಂಥದ್ದೊಂದು ಎಳೆ ಇಟ್ಟುಕೊಂಡು ನಾಗಶೇಖರ್‌ `ಅರಮನೆ’ ಸಿನಿಮಾ ಮಾಡಿದ್ದಾರೆ. ಒಟ್ಟಾರೆ 55 ದಿನ ಚಿತ್ರೀಕರಣ ನಡೆಸಿದ್ದಾರೆ. ಗಣೇಶ್‌ ಜೊತೆಯಲ್ಲಿ ಅನಂತ್‌ನಾಗ್‌ ಅಭಿನಯಿಸಿದ್ದಾರೆ. ಇಂಥದ್ದೊಂದು ಸಿನಿಮಾ ಆಗುವುದಕ್ಕೆ ಮಂಜು ಕೊಟ್ಟ ಸಹಕಾರವನ್ನು ನಾಗಶೇಖರ್‌ ನೆನೆಯುತ್ತಾರೆ. `ನನ್ನ ಸಹನಿರ್ದೇಶಕರೂ ಮಂಜು. ಪ್ರೊಡಕ್ಷನ್‌ ಮ್ಯಾನೇಜರೂ ಮಂಜು. ಅಷ್ಟು ಸಹಕಾರ ಕೊಟ್ಟಿದ್ದಾರೆ’ ಎಂದು ಖುಷಿ ಪಡುತ್ತಾರೆ ನಾಗಶೇಖರ್‌.

ನಾಯಕ ನಟ ಗಣೇಶ್‌ಗೆ ಇಲ್ಲಿ ಭಿನ್ನವಾದ ಪಾತ್ರ. `ಮುಂಗಾರು ಮಳೆ’ ಮತ್ತು `ಗಾಳಿಪಟ’ ಚಿತ್ರಕ್ಕಿಂತ ಭಿನ್ನವಾದ ಮಾತಿನ ಶೈಲಿ. `ಗಣೇಶ್‌ ಅದನ್ನು ತುಂಬಾ ಅದ್ಭುತವಾಗಿ ನಿಭಾಯಿಸಿದ್ದಾರೆ. ಸೀರಿಯಸ್ಸಾಗಿ ಹೇಳ್ತೀನಿ. ಗಣೇಶ್‌ಗೆ ಏನೋ ಆಗಿಬಿಟ್ಟಿದೆ. ಆತ ಅಭಿನಯಿಸುತ್ತಿರೋ ರೀತಿ ನೋಡಿದರೆ ಸಂಭ್ರಮ ಆಗುತ್ತೆ’ ಎನ್ನುತ್ತಾರೆ ಅವರು.

ಅರಮನೆ ಒಂದು ಪ್ರೇಮಕತೆ. ಭಾವನೆಗಳ ಸುತ್ತ ಸುತ್ತುವ ಕತೆ. ಚಿತ್ರದಲ್ಲಿ ಆರು ಹಾಡುಗಳಿವೆ. ಮೂರು ಹಾಡುಗಳನ್ನು ಕವಿರಾಜ್‌ ಬರೆದರೆ ಉಳಿದ ಹಾಡುಗಳನ್ನು ಜಯಂತ್‌, ಯೋಗರಾಜ್‌ ಭಟ್‌ ಮತ್ತು ನಾಗೇಂದ್ರಪ್ರಸಾದ್‌ ಬರೆದಿದ್ದಾರೆ. ಗುರುಕಿರಣ್‌ ಸಂಗೀತ ಕೊಟ್ಟಿದ್ದಾರೆ. ಹಾಡುಗಳು ಹಿಟ್‌ ಆಗುತ್ತವೆ ಎನ್ನುವುದರಲ್ಲಿ ನಿರ್ದೇಶಕರಿಗೆ ಅನುಮಾನಗಳಿಲ್ಲ. ಮಾರ್ಚ್‌ ಮೊದಲ ವಾರ ಹಾಡುಗಳು ಮಾರುಕಟ್ಟೆಯಲ್ಲಿರುತ್ತವೆ.

ಸಿನಿಮಾ ಓದು

`ನನಗೆ ಮೊದಲಿಂದಲೂ ಬಂಗಾರದ ಮನುಷ್ಯ ಇಷ್ಟ. ಕಸ್ತೂರಿ ನಿವಾಸ ಇಷ್ಟ. ಪುಟ್ಟಣ್ಣ, ಬಾಲಚಂದರ್‌, ಮಣಿರತ್ನಮ್‌ ಸಿನಿಮಾಗಳನ್ನು ನೋಡುತ್ತಾ ಬೆಳೆದೋರು ನಾವು’ ಎನ್ನುತ್ತಾರೆ ನಾಗಶೇಖರ್‌. ಈ ಸಿನಿಮಾವೂ ಅದೇ ಥರ ಭಾವನೆಗಳ ಸುತ್ತ ಸುತ್ತುತ್ತದೆ ಎನ್ನುವುದು ಅವರು ಕೊಡುವ ಭರವಸೆ.

ಅಂದಹಾಗೆ ಈ ಚಿತ್ರವನ್ನು ಭಿನ್ನ ಪ್ರಯತ್ನ ಎಂದು ಕರೆದುಕೊಳ್ಳಲು ನಾಗಶೇಖರ್‌ಗೆ ಇಷ್ಟವಿಲ್ಲ. ಪ್ರಚಾರವನ್ನು ಬೇರೆ ರೀತಿ ಮಾಡುವ ಕುರಿತೂ ಅವರು ಯೋಚನೆ ಮಾಡುತ್ತಿಲ್ಲ. ಸಿನಿಮಾಗಳನ್ನು ಟ್ರಿಕ್‌ಗಳಿಂದ ಗಿಮಿಕ್‌ಗಳಿಂದ ಗೆಲ್ಲಿಸಲಾಗುವುದಿಲ್ಲ ಎನ್ನುವುದು ಅವರ ನಂಬಿಕೆ.

`ಗಣೇಶ್‌ ಕುರಿತು ಇಂದು ಜನರಿಗೆ ಪ್ರೀತಿ ಇದೆ. ಕ್ರೇಜ್‌ ಇದೆ. ಸತ್ಯ ಹೇಳ್ತೀನಿ. ಈ ಸಿನಿಮಾ ನೂರು ದಿನ ಓಡಿದರೆ ಅದು ಗಣೇಶ್‌ದು. ಅದಕ್ಕಿಂತ ಹೆಚ್ಚು ಓಡಿದರೆ ನನ್ನದು’ ಎನ್ನುತ್ತಾರೆ ಅವರು. ಇಡೀ ಸಿನಿಮಾದಲ್ಲಿ ಅವರು ನೀಲಿ ಮತ್ತು ಬಿಳಿಯನ್ನು ಯಥೇಚ್ಛವಾಗಿ ಬಳಸಿದ್ದಾರೆ. ಪ್ರಚಾರ ಸಾಮಗ್ರಿಗಳಲ್ಲೂ ಅದೇ ನೀಲಿ. ಅದೇ ಬಿಳಿ.

ಚಾಕೊಲೇಟ್‌ ಹೀರೋಯಿನ್‌

ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ರೋಮಾ ಈ ಚಿತ್ರದ ನಾಯಕಿ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕನ್ನಡದ ರಮ್ಯಾ ನಾಯಕಿಯಾಗಬೇಕಿತ್ತು. ಡೇಟ್ಸ್‌ ಹೊಂದಾಣಿಕೆ ಆಗದೇ ಅದು ಸಾಧ್ಯವಾಗಲಿಲ್ಲ. `ನೋಟ್‌ಬುಕ್‌’ ಚಿತ್ರದ ಮೂಲಕ ಖ್ಯಾತಿಗೆ ಬಂದಿರುವ ರೋಮಾ `ಚಾಕೋಲೇಟ್‌’ ಚಿತ್ರದಲ್ಲೂ ನಾಯಕಿ. ರೋಮಾಗೆ ಇದು ಮೊದಲ ಕನ್ನಡ ಚಿತ್ರ.

`ಯಾವಾಗ್ಲೂ ನಾನು ತಿಪ್ಪೆಯಿಂದ ಎದ್ದು ಬಂದಿರೋ ಥರಾ ಇರ್ತೀನಿ. ಮೊದಲಿಂದಲೂ ಎಲ್ಲದರಲ್ಲೂ ಗಣೇಶ್‌ ಅಚ್ಚುಕಟ್ಟು. ಬದುಕಿನ ವಿಷಯದಲ್ಲೂ ಆತ ಈಗಲೂ ಒಳ್ಳೊಳ್ಳೆಯ ಸಲಹೆ ಕೊಡುತ್ತಾನೆ’ ಎನ್ನುತ್ತಾರೆ ನಾಗಶೇಖರ್‌. ಗಣೇಶ್‌ ಹೇಳುವ ಒಂದು ಮಾತಿನೊಂದಿಗೆ ಅವರ ಮಾತು ಮುಗಿಯುತ್ತದೆ. ಆ ಮಾತು ಹೀಗಿದೆ: ಕುಡಿತ ನಮ್ಮ ಚಟ ಆಗಬಾರದು. ಶ್ರಮ ಮತ್ತು ಗುರಿ ನಮ್ಮ ಚಟ ಆಗಬೇಕು!

ಅಂದಹಾಗೆ `ಅರಮನೆ’ ಬಿಡುಗಡೆಯಾಗುತ್ತಿದೆ.

ಲಂಡನ್ ನಲ್ಲಿ ‘ಮುಂಗಾರು..’ ಜಿಲೇಬಿ

ಹೀಗೆ ಸುಮ್ಮನೆ ಚಿತ್ರಗಳ ಬೆನ್ನು ಹತ್ತಿ ಇಂಟರ್ ನೆಟ್ ನ ಅನಂತ ಸಾಗರದಲ್ಲಿ ಈಜುತ್ತಿದ್ದಾಗ ಸಿಕ್ಕದ್ದು ಈ ‘ನಿನ್ನೆ-ನಾಳೆ’. ಇವರು ಯಾರು ಎಂದು ಹುಡುಕಿದಾಗ ಬ್ಲಾಗ್ನಲ್ಲಿ ಅವರೇ ಬಣ್ಣಿಸಿಕೊಂಡದ್ದು ಇಲ್ಲಿದೆ-

ನಾನು…..
ಮನ ಬಿಟ್ಟ ಮನುಜರ
ಬಗೆ-ಬಗೆಯಲಿ ಬಗೆದು
ಕಲಿತು೦ಬ…,
ಕೊಲುವಾಟಿಗರ ನಡುವೆ
ಉಳಿಪ ಆಟವ
ಬದುಕೆ೦ಬ…,
ಕರಿಯ ವೇಷದ ಮರುಳು
ಮ೦ದೆಯ ಮರೆಯ
ಮರಿ ಕುರಿ
ಲಂಡನ್ ನ ‘ಹಿಮಾಲಯ’ದಲ್ಲಿ ಕನ್ನಡಿಗರ ಮಧ್ಯೆ ಕುಳಿತು ಕನ್ನಡ ಸಿನಿಮಾ ಸುಖ ಅನುಭವಿಸಿದ್ದನ್ನು ಇಲ್ಲಿ ಬಣ್ಣಿಸಿದ್ದಾರೆ.

 

ಲ೦ಡನ್ ನಲ್ಲಿ ‘ಮು೦ಗಾರು ಮಳೆ’….ಭಲ್ಲೆ! ಭಲ್ಲೆ! ‘ಸೌತಾಲ್’ – ಲ೦ಡನ್ನಿನ ದಕ್ಷಿಣ ಭಾಗದಲ್ಲಿರುವ ‘ಮಿನಿ ಪ೦ಜಾಬ್’. ಹುಡುಕಿದರೂ ಸಿಗದ ಯುರೋಪನ್ನರು, ಗುರುಕೃಪಾ ಸ್ಟೊರ್ಸ್, ಮೋತಿ ಮಹಲ್ ಹೆಸರಿನ ಅ೦ಗಡಿ-ಹೊಟೆಲ್ ಗಳು, ರಸ್ತೆ ಬದಿಯ ಬಿಸಿ-ಬಿಸಿ ಜಿಲೇಬಿ ಜ೦ಕ್ಷನ್…..ಹೀಗೆ ಪ೦ಜಾಬನ್ನೇ ಇಲ್ಲಿ ಕಿತ್ತಿಟ್ಟಹಾಗಿರುವ ಸೌತಾಲ್ ನಲ್ಲಿ ಈ ಬೈಸಾಖಿ (ಸೌರಮಾನ ಯುಗಾದಿ)ಯ ಸ೦ಜೆ ಕನ್ನಡದದ್ದೊ೦ದು ಮಳೆ; ಕನ್ನಡದ ಮಣ್ಣಿನ ಕ೦ಪಲ್ಲಿ ಎಲ್ಲರನ್ನೂ ತೋಯಿಸಿದ ‘ಮು೦ಗಾರು ಮಳೆ’ ಜಗದೀಶ, ಗಿರ್‍ಈಶರ ಸಾರಥ್ಯದ ಯೂರೋಪ್ ಕನ್ನಡ ಸ೦ಘ, ಮಾರ್ಚ್ ತಿ೦ಗಳಲ್ಲಿ ನಡೆಸಿದ ಯುಗಾದಿ ಕಾರ್ಯಕ್ರಮದ ಯಶಸ್ಸಿನಿ೦ದ ಉತ್ತೇಜಿತರಾಗಿ, ಕನ್ನಡದ ‘ಮು೦ಗಾರು ಮಳೆ’ಯನ್ನು ಈ ಮಟ್ಟದ ಪ್ರಚಾರದೊ೦ದಿಗೆ ಇ೦ಗ್ಲೆ೦ಡಿಗೆ ಮೊದಲಬಾರಿಗೆ ತ೦ದದ್ದು ಸೌತಾಲಿನ ‘ಹಿಮಾಲಯ’ ಟಾಕೀಸ್ ತು೦ಬುವಷ್ಟು ಕನ್ನಡಿಗರನ್ನು ಸೆಳೆದಿತ್ತು.

 

ಬೆ೦ಗಳೂರಿನ ಹಳೆಯ ಸಿನೆಮಾ ಮ೦ದಿರಗಳನ್ನು ಹೋಲುವ ‘ಹಿಮಾಲಯ’ ದಲ್ಲಿ ಸದಾ ಹಿ೦ದಿ ಚಿತ್ರಗಳದ್ದೆ ದರ್ಬಾರು. ತಪ್ಪಿದರೆ ಆಗೊಮ್ಮೆ-ಈಗೊಮ್ಮೆ ತೆರೆಕಾಣುವ ತೆಲುಗು-ತಮಿಳು ಚಿತ್ರಗಳು. ಕನ್ನಡದ ‘ಪೂರ್ವಾಪರ’ ಒ೦ದೆರಡು ಪ್ರದರ್ಶನ ಕ೦ಡಿತ್ತೆ೦ಬ ನೆನಪು. ಟಾಕೀಸಿನ ಮು೦ಬಾಗಿಲಲ್ಲಿ ಕನ್ನಡದ ಸುಸ್ವಾಗತ. ಒಳಗೆ ಜಗುಲಿಯಲ್ಲಿ ‘ಮು೦ಗಾರು ಮಳೆ’ಯ ಭಿತ್ತಿ ಚಿತ್ರ. ಹನಿ ಹನಿ ಪ್ರೇಮ್ ಕಹಾನಿ….ಎ೦ಬ pun ತು೦ಬಿದ ಮನಸೆಳೆಯುವ caption! . ಪಕ್ಕದಲ್ಲೇ ಯೂರೋಪ್ ಕನ್ನಡ ಸ೦ಘದ ದೊಡ್ಡ ಪಟ. ಅದರ ಕೆಳಗೆ ಸೂಟುಧಾರಿಗಳಾಗಿ ಟಿಕೆಟ್ ಹ೦ಚುತ್ತಿದ್ದ ಗಿರ್‍ಈಶ್ ಮತ್ತವರ ತ೦ಡ. ಸುತ್ತ ನಿ೦ತು ಹರಟುತ್ತ, ಕಳೆದುಹೋದ ನೆನಪುಗಳನ್ನು ಹುಡುಕುತ್ತಾ ಸಿಕ್ಕಿದ್ದನ್ನು ಹ೦ಚುತ್ತಾ, ಲ೦ಡನ್ನಿನಲ್ಲಿ ಕನ್ನಡದ ಸಿನೆಮಾ ನೋಡುತ್ತಿದ್ದೆವೆ೦ಬ ಆಶ್ಚರ್ಯವನ್ನು ಬಾಯಗಲ ನಗುವಿನೊ೦ದಿಗೆ ತೆರೆದಿಟ್ಟ ಕನ್ನಡದ ಯುವಜನ. ಹೆಚ್ಚಿನವರು ಸಾಫ಼್ಟ್‌ವೇರಿಗರು. ಅವರೊಟ್ಟಿಗೆ ಕರ್ನಾಟಕದಲ್ಲೂ ಯಾವಾಗಲೋ ಒಮ್ಮೆ ಸಿನೆಮಾ ನೋಡಿರಬಹುದಾದ ಒ೦ದಿಷ್ಟು ಅಪ್ಪ-ಅಮ್ಮ೦ದಿರು, ಜೊತೆಗೆ ತಮ್ಮ ಜೀವನದ ಮೊದಲ ಕನ್ನಡ ಸಿನೆಮಾ ನೋಡುತ್ತಿರುವ ಮಕ್ಕಳು. ಒಟ್ಟಾರೆ ಎಲ್ಲರಲ್ಲೂ ಸ೦ಭ್ರಮ. ಈ ಸ೦ಭ್ರಮವನ್ನು ಸುಮಾರು cameraಗಳು ಸುಮಾರು ಕೋನಗಳಲ್ಲಿ ಸೆರೆ ಹಿಡಿದಿವೆ. ನನ್ನ ಕಣ್ಣಲ್ಲಿ ಸೆರೆಹಿಡಿದಿದ್ದನ್ನು ಅಕ್ಷರಗಳಲ್ಲಿ ಹ೦ಚಿದ್ದೇನೆ. ಚಿತ್ರ್‍ಅಗಳನ್ನು ಗೂಗಲ್ಲಿಗರು, ಆರ್ಕೂಟರು ಕಳಿಸುವರೆ೦ಬ ನ೦ಬಿಕೆ ನನಗೆ.

 

ಈ ಸ೦ಭ್ರಮದ ನಡುವೆ, ಹೆಚ್ಚು-ಕಡಿಮೆ ತು೦ಬಿದ್ದ ಸಿನೆಮಾ ಗೃಹದೊಳಗೆ, ‘ಮು೦ಗಾರು ಮಳೆ’ ಸುರಿಯುವ ಮುನ್ನ ಆಹ್ವಾನಿತ ಅತಿಥಿಗಳಿ೦ದ ‘ಸ್ವಲ್ಪ-ಸ್ವಲ್ಪ’ ಮಾತು. ಬ್ಯಾ೦ಕ್ ಆಫ್ ಬರೋಡದ ಅಧಿಕಾರಿ ದ೦ಪತಿಗಳು, ಭಾರತೀಯ ವಿಧ್ಯಾಭವನದ ಆತ್ಮೀಯ ನ೦ದಾಜಿ, sunrise radio ದ ಟೋನಿ ಸಿ೦ಗ್ ಇವರಿ೦ದ ಹಾರೈಕೆ……..ಸ೦ಘದ ಜಗದೀಶರಿ೦ದ ವ೦ದನಾರ್ಪಣೆ. ಯಾರೂ ಪ್ರೇಕ್ಷಕರ ತಾಳ್ಮೆ ಹೆಚ್ಚು ಪರೀಕ್ಷಿಸಲಿಲ್ಲ. ಜೊತೆಗೆ ಬೇರಾವ news reelಉ ಇರಲಿಲ್ಲ! ಸಿನೆಮಾ ಶುರುವಾದ್ದೆ ತಡ ಎಲ್ಲರಿಗೂ ರೊಮಾ೦ಚನ. ಚಪ್ಪಾಳೆ, ಸಿಳ್ಳೆಗಳು ಸಾಕೆನಿಸುವಷ್ಟು. ಯಾರ ಜೇಬಿ೦ದಲೂ ಚಿಲ್ಲರೆ ಹಾರಿದ ಸದ್ದು ಕೇಳಲಿಲ್ಲ! ಇದೇ ಪ್ರತಿಕ್ರಿಯೆ ಸಿನೆಮಾದ ಪ್ರತಿ ಹಾಡಿಗೂ.. ಗಣೇಶನ star ನೋಡಿ! ಇನ್ನು ಮೇಲೆ ಅವನನ್ನು international star ಅ೦ಥ ಕರೀಬೋದೇನೋ? ಬೇಡ, continental star ಚೆನ್ನಾಗಿರುತ್ತೆ. ಸಿನೆಮಾ ಹೇಗೆ ವಿಮರ್ಶಿಸಲಿ? ಮುಗಿಯುವವರೆಗೆ ಪ್ರಪ೦ಚ ಮರೆತಿದ್ದೆ.

 

ಸೌತಾಲಿನ ಬಿಸಿ-ಬಿಸಿ ಜಿಲೇಬಿಯಷ್ಟೇ ಚೆನ್ನಾಗಿತ್ತು. ಜೋಗ ಜಲಪಾತ ಮತ್ತು ಮಲೆನಾಡಿನ ಸೊಬಗು ಹಾಗು ಅಲ್ಲಿನ ಮಳೆಯನ್ನು ಅದ್ಭುತವಾಗಿ ಸೆರೆಹಿಡಿದಿರುವ ಛಾಯಾಗ್ರಾಹಕರಿಗೆ ಶರಣು. ಸಿನೆಮಾ ನ೦ತರದ ಚರ್ಚೆಯಲ್ಲಿ ಗೆಳೆಯನೊಬ್ಬ ಹೇಳಿದ್ದು ಇನ್ನೂ ಮನಸ್ಸನ್ನು ಕೊರ್‍ಈತಿದೆ. ನಾಯಕನನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುವ ನಾಯಕಿ, ಅವನ ಒ೦ದೇ ಅವಹೇಳನದ ಮಾತಿಗೆ ಕೆನ್ನೆಗೆರಡು ಬಾರಿಸಿ ದೂರವಾಗುತ್ತಾಳೆ. ನಾಯಕನ ಹೃದಯವನ್ನು ಬಹಳ ದೊಡ್ಡದು ಮಾಡಿರುವ ನಿರ್ದೇಶಕರು, ನಾಯಕಿಯನ್ನು ತೀರಾ ಅವಕಾಶವಾದಿಯಾಗಿ ಮಾಡಿದ್ದೇಕೆ? ಅಥವಾ ಅದು ನಿರ್ದೇಶಕರ ದೃಷ್ಟಿಯ ಹೆಣ್ಣಿನ ಚ೦ಚಲತೆಯೋ? ಒಟ್ಟಾರೆ ಇದೊ೦ದು ದೌರ್ಬಲ್ಯ – ಪಾತ್ರದ್ದೊ, ನಿರ್ದೇಶಕರದ್ದೊ ಗೊತ್ತಿಲ್ಲ. ‘ಗಗನ ಸಖಿ’ ಯವರೇನಾದರೂ ಕನ್ನಡ ಚಿತ್ರಗಳ ಅಭಿಮಾನಿಯಾಗಿದ್ದು ಈ ಚಿತ್ರ ನೋಡಿದ್ದಲ್ಲಿ ಉತ್ತರಿಸಬಹುದೇನೋ? ಕಾದು ನೋಡೋಣ. ಒಟ್ಟಾರೆ ಒಳ್ಳೆಯ ಕನ್ನಡ ಸಿನೆಮಾ ಒ೦ದನ್ನು ಲ೦ಡನ್ನಿಗರಿಗೆ ತೋರಿಸಿದ ಶ್ರೇಯ ಯೂರೋಪ್ ಕನ್ನಡ ಸ೦ಘಕ್ಕೆ. ಅವರ ಹುಮ್ಮಸ್ಸು ಮತ್ತಷ್ಟು ಹೆಚ್ಚಲಿ. ಮತ್ತಷ್ಟು ಕನ್ನಡಿಗರನ್ನು ಒ೦ದುಗೂಡಿಸುವ ಕಾರ್ಯಕ್ರಮಗಳು ಅವರಿ೦ದ ಬರುವ೦ತಾಗಲಿ.

ಗಾಳಿಪಟ -5 out of 10

Gaalipata in San Jose, California

– Review by manthramugdha

 

The opening scene was quite impressive. They have the 3 heroes talk in the background while the credits run. It sort of established the general personalites of the 3 heroes Ganesh, Digant and Rajesh Krishnan more known for this ‘Closest to SPB’ voice. The opening song is shot well.

 

Technically speaking, photography by Rathnavelu has captured the soothing locales of Kodagu quite well. The songs are noted for their lyrical quality. The tunes by Harikrishna sound too much like Mungaaru male tunes. Still the 3 dance songs are catchy and  a couple of Sonu nigam’s solos are melodious. But the background music is confusing. Many times during dramatic moments the background music prompts for a different mood and sets some false expectation. For example when there is a tense scene leading to a happy ending, the background is a brooding orchestra, which seems to portend that the happy ending is actually short lived and some thing else is waiting to happen. No. Nothing like that happens leaving one wondering what was the musical cue all about ? 

 

Some time after the middle the movie stopped being interesting for me. It relies too much on feel good gimmickry leaving the audience with the impression that it is too contrived. The scenes showing the mischief committed by the wayward daughters are not at all believable.  The so-called practical jokes by the Ganesh character were getting tiresome. The audience did not laugh much either. The story line is quite predictable. The film itself should have been reduced by at least 45 minutes. The well know editor Suresh Urs should have given more work to his scissors – but I wonder if the editor is allowed so much influence in Indian movies.

 

Ananthnag’s presence is a plus especially his dialog delivery. Rangayana raghu seems natural. Ganesh does show some good expressions and in general does a fine job of being likeable. Rajesh Krishnan looks very uncomfortable and Digant’s character is too silly.

 

Among the female stars Daisy looks like an advertising model and in that sense looks good. But she has very little emoting to do. Unfortunately that entire slack has been over-compensated by Neetu‘s character who is absolutely intolerable in her over-the-top acting trying to be a Tom-boy. If there is any classic lesson to be followed while playing a Tomboy one should just watch Manjula in Sampathige Saval.  Bhavana Rao has very good expressions especially in the Yakshagana song.  Still I cannot think of one person I know who would behave like her.  A good acting is one where the audience believes that the character and the actor are one and the same. In this movie I could find the acting believable only in the case of Ananthnag and Ganesh. The director seems to get the actors to make wrong choices. One thing I should mention is that Ganesh looks more assured in his acting. It is good to see a confident actor.

 

One notable aspect is the artwork by Shashidhar Adapa. It is very colorful.

 

In comparison with some other movies Gaalipata is some what decent.  Still I would give the entire movie a 5 out of 10.

 

‘Shaurya’-Indianised version of ‘A few good men’.

 

Dear Shamantha,
I did watch ‘Shaurya’ last week after its release. To my disappointment I found it to be an Indianised version of Tom Cruise starrer ‘A few good men’.

It is well made. Kaykay is good but fails to evoke the kind of rage in our hearts that Jack Nicholson managed to. I found myself nodding to some of his opinions like when he says that the present generation taking life easy while jawans slogged at the border and when he asks Sid to finish his coffee.

His justification in the end seems too hasty. His villainy is the result of years of deliberated hatred, which, in my opinion needed dialogues with depth. I just loved the character of Javed Khan which is so relevent to the present day Indian scenario.

Since lot of such fake-encounter incidents by Army have been reported, the movie seems universal, though it is ‘inspired’. Can put your money on this one rather than those mushy romances.

-Tina (www.tinazone.wordpress.com)

ಗಾಳಿಪಟಕ್ಕೆ 2 ಟಿಕೆಟ್ please..

‘ಮಂತ್ರಮುಗ್ಧ’ ಅವರು ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ‘ಗಾಳಿಪಟ’ ನೋಡಿದರು. ಗಾಳಿಪಟ ನೋಡಿದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಕನ್ನಡ ಸಿನೆಮಾ ಪ್ರದರ್ಶನದ ಬಗ್ಗೆ ಒಂದು ನೋಟ ನೀಡಿದ್ದಾರೆ. ಥ್ಯಾಂಕ್ಸ್. ಹೀಗೇ ಬರೆಯುತ್ತಿರಿ. ಎಲ್ಲರೂ..ಎಲ್ಲಿಂದಲಾದರು. ಏಕೆಂದರೆ ಇದರ ಹೆಸರೇ -magic carpet


ಕ್ಯಾಲಿಫೋರ್ನಿಯಾದಲ್ಲಿ ಗಾಳಿಪಟ

– manthramugdha

It is once again Kannada movie time in San Jose, California. In the late nineties and early 2000s there would be utmost four or five Kannada movies a year and each would run for 3 or 4 shows. I remember when we went to see Upendra’s ‘A’ the line outside the Milpitas AMC was so long it reminded me of standing in Sampige or Navarang. People were sent back because the show got sold out. But all that slowed down after the dot-com bubble and the B2B (Back-to-Bangalore) phenomenon affected Kannadigas here. So from then on Kannada movies were rare and each would not run for more than 1 or 2 shows.

But starting with Mungaaru Male we started seeing some movies being screened for 2 weeks and then again coming back for a third week after a break. This should not give you the impression that these shows ran for big crowds. When I went to Mungaaru Male on a Monday night I was the only one in the entire theater even though it was 10 minutes past the start time. The show started after another 15 people joined 20 minutes later. Another day when I went to Milana there were only five people for the whole theater, which could accommodate about 400. I think the time slot for a show is a sunk cost for the theaters/distributors. So they might as well run it no matter how many watch it.

After watching a disappointing Milana I still headed to GaaliPata having heard that it was a 25-week hit from the makers of Mungaaru Male who had displayed good taste and some understanding of what entertains Kannada audience.

The show on Sunday April 13 2008 at 8.00 PM in IMC San Jose was filled with about 40 people. As I walked from the parking lot to the theatre complex which screened movies from different Indian languages, a couple was walking past me and were talking in what sounded like Konkani or Marathi. But at the ticket counter I was thrilled when they said “2 tickets for Galipata”.

ಮುಂದಿನ ಲೇಖನ
ಗಾಳಿಪಟ: ವಿದೇಶಿ ಕನ್ನಡಿಗರ ಕಣ್ಣಲ್ಲಿ

ಒಂದು ಪಿಚ್ಚರಿನ ಬಾಜೂ ಕೂತು

ನಮಸ್ತೇ,
ಇರಲಿ. ನೀವು ಸುಮ್ನೆ ರೀಲ್ ಸುತ್ಕೊಳಿ. ನಾವಿದೀವಲ್ಲ ಸಾಥ್ ಕೊಡೋಕೆ!
– ಚೇತನಾ

ನಮ್ಮ ಸ್ಟಾರ್ ಬರಹಗಾರ್ತಿ ಚೇತನಾ ತೀರ್ಥಹಳ್ಳಿ ಅವರಿಂದ ಮೊದಲ ಶುಭಾಶಯ ನಮ್ಮ ಪೋಸ್ಟ್ ಬಾಕ್ಸ್ ಗೆ ಬಂದಿದೆ. ಥ್ಯಾಂಕ್ಸ್ ಚೇತನಾ- ನಮ್ಮ ಹೊಸ ತಿಕ್ಕಲುತನಕ್ಕೆ ಸಾಥ್ ನೀಡುವುದಾಗಿ ಹೇಳಿದ್ದಕ್ಕೆ. ನಮ್ಮಜ್ಜಿ ಹೇಳ್ತಿದ್ರಲ್ಲಾ- ಇವ್ನು ಸಿನಿಮಾ ಹುಚ್ಚಿಗೆ ಬಿದ್ದು ಹಾಳಾಗೋದ..ಅಂತ. ಇನ್ನು ಈ ಸಿನೆಮಾ ಬ್ಲಾಗ್ ಗೆ ಬಿದ್ದು ಹಾಳಾಗುವುದೊಂದೆ ಬಾಕಿ.

ಎನಿವೇ, ನಿಮ್ಮ ಸಾಥ್ ಗೆ ಥ್ಯಾಂಕ್ಸ್ ಹೇಳುತ್ತಾ ನಿಮ್ಮ ಬ್ಲಾಗ್ ನಲ್ಲಿದ್ದ ‘ಜೋಧಾ ಅಕ್ಬರ್’ ಳನ್ನು ನಮ್ಮ ಬ್ಲಾಗ್ ಗೆ ಮಾನವ ಕಳ್ಳ ಸಾಗಾಣಿಕೆ ಮಾಡಲಾಗಿದೆ.

ಈ ಭಾನುವಾರ ಜಿರಳೆ ಹುಡುಹುಡುಕಿ ಕೊಲ್ಲಬೇಕು, ಬುಕ್ಕು ಜೋಡಿಸಬೇಕು, ಇವತ್ತಾದ್ರೂ ಚೆಂದದ ಅಡುಗೆ ಮಾಡಿ ಊಟಮಾಡಬೇಕು ಅಂತೆಲ್ಲ ಪ್ಲಾನು ಹಾಕ್ಕೊಂಡವಳು, ಸೊರಗುಟ್ಟುತ್ತಿದ್ದ ಮೂಗಿಗೆ ಹೆದರಿ, ಬಿಸಿಬಿಸಿ ನೀರು ಹೊಯ್ಕೊಂಡು ಸ್ನಾನ ಮುಗಿಸಿದವಳೇ ಸಿ.ಡಿ ಅಂಗಡಿಗೆ ಓಡಿದೆ. ಅಲ್ಲಿ ಕಂಡಿತು ಜೋಧಾ ಅಕ್ಬರ್. ಇಷ್ಟು ದಿನ ಜೋಧಾ ಅಕ್ಬರ್ ಸಿನೆಮಾ ಗಲಾಟೆಯ ಬಗ್ಗೆ ಕೇಳಿದ್ದೆನಾದರೂ ಅದಕ್ಕೆ ಸಂಬಂಧಿಸಿದ ಏನನ್ನೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ( ಮೂರ್ಖರ ಪೆಟ್ಟಿಗೆ ಇಟ್ಕೊಳ್ಳದ ಜಾಣೆ ನಾನಾದ್ದರಿಂದ!) ಆಅದ್ರೆ, ಅಂಗಡಿಯಲ್ಲಿ ಮೀಸೆ ಬಿಟ್ಟ (ಅಥವಾ ಅಂಟಿಸಿಕೊಂಡ) ಹೃತಿಕನ ಮುಖ ನೋಡಿಯೇ ಮಳ್ಳು ಹಿಡಿದು ಡಿವಿಡಿ, ಚಿಪ್ಸು ತೊಗೊಂಡುಬಂದು ಕಂಪ್ಯೂಟರಿನ ಮುಂದೆ ಸ್ಥಾಪನೆಗೊಂಡೆ.

ಅಕ್ಬರ್ ಅಂದರೆ ನನ್ನ ಪಾಲಿಗೆ ಬಿಳಿ ಗಡ್ಡದ, ಪುಕ್ಕ ಸಿಕ್ಕಿಸಿದ ಪೇಟದ, ಬೀರಬಲ್ಲನ ಕಥೆಗಳಲ್ಲಿ ಮಾತ್ರ ನಗುವ ಒಬ್ಬ ಗಂಭೀರ ಬಾದ್ ಷಾಹ್. ಜತೆಗೆ, ಪಠ್ಯದ ಇತಿಹಾಸದಲ್ಲಿ ಓದಿಕೊಂಡಿದ್ದಂತೆ, ಜೆಸ್ಸಿಯಾ ತೆಗೆದು ಹಾಕಿದ, ದೀನ್ ಇಲಾಹಿ ಸ್ಥಪಿಸಿದ, ರಜಪೂತ ರಾಜಕುವರಿಯನ್ನ ಮದುವೆಯಾದ – ಇತ್ಯಾದಿ ಸಾಧನೆಯ ‘ಅಕ್ಬರ್ ದ ಗ್ರೇಟ್’. ಸಾಲದೆಂಬಂತೆ, ಪಠ್ಯದಾಚೆಯ ಇತಿಹಾಸಗಳನ್ನೂ ತಿಳಿಯಬೇಕೆಂದು ಓದಿಕೊಂಡಿದ್ದ, ಅಕ್ಬರನ ಕರಾಳಮುಖವನ್ನು ಪರಿಚಯಿಸುವ ಪಿ.ಎನ್.ಓಕರ- ‘ಹೂ ಸೇಸ್ ಅಕ್ಬರ್ ವಾಸ್ ಗ್ರೇಟ್?’ ಸಿನೆಮಾ ನೋಡಲು ಕುಂತಾಗ ನನ್ನ ತಲೆಯಲ್ಲಿ ಇವೆಲ್ಲ ಗಿರಕಿ ಹೊಡೆಯುತ್ತಿದ್ದಿದ್ದು ಹೌದು. ಆದರೆ, ನೋಡುತ್ತ ನೋಡುತ್ತ ಸಿನೆಮಾದ ರಮ್ಯತೆ ನನ್ನನ್ನ ಆವರಿಸ್ಕೊಂದು, ಎಲ್ಲ ಪೂರ್ವಗ್ರಹಗಳು ಕರಗಿ, ಬರೀ ಜೋಧಾ ಮತ್ತು ಅಕ್ಬರ್ ಎಂಬ ಎರಡು ಪಾತ್ರಗಳ ಸುತ್ತ ಹೆಣೆದ ಕಥೆಯ ಅದ್ಭುತ ಮೇಕಿಂಗ್ ನಲ್ಲಿ ಕಳೆದು ಹೋದೆ.

ರೂಪರಾಶಿ ಐಶ್ವರ್ಯ, ಮಿಂಚಿನ ಹುಡುಗ ಹೃತಿಕ್- ಎಲ್ಲೂ ತಾಳ ತಪ್ಪದೆ ನನ್ನನ್ನ ತಮ್ಮ ಲೋಕಕ್ಕೆ ಕರಕೊಂಡುಹೋದರು. ಪಿಚ್ಚರ್ ಮುಗಿಯುವ ಹೊತ್ತಿಗೆ ರಾಜ- ರಾಣಿಯ ಒಂದು ಚೆಂದದ ಕಥೆಯನ್ನ ನೋಡಿದ ಖುಶಿ ನನ್ನದಾಗಿತ್ತು. ಇಡೀ ದಿನ, ಅದರದೇ ಗುಂಗು. ಇಷ್ಟೆಲ್ಲ ಆದಮೇಲೆ ಒಂದು ಪ್ರಶ್ನೆ. ಈ ಪಿಚ್ಚರನ್ನ ವಿರೋಧಿಸಿ, ಬ್ಯಾನ್ ಮಾಡಿ, ಟಾಕೀಸಿಗೆ ಕಲ್ಲು ಹೊಡೆದು, ಟಯರು ಸುಟ್ಟು- ಎಲ್ಲ ಮಾಡಿದರಲ್ಲ, ಯಾಕೆ?

ಜೋಧಾ ಅಕ್ಬರನ ಹೆಂಡತಿ ಅಲ್ಲ ಅನ್ನೋದೊಂದು ಕಾರಣ ಅಂತ ಕೇಳಿದೆ. ಅರವತ್ತರ ದಶಕದಲ್ಲಿ ಮೊಘಲ್ ಎ ಆಜಮ್ ಅಂತ ಒಂದು ಪಿಚ್ಚರ್ ಬಂದಿತ್ತಲ್ಲ, ಅದರಲ್ಲಿ ಅಕ್ಬರನ ಹೆಂಡತಿ ಜೋಧಾ ಬಾಯಿಯಾಗಿ ಪೃಥ್ವಿರಾಜ್ ಕಪೂರರ ಜತೆ ದುರ್ಗಾ ಕೋಟೆ ನಟಿಸಿದ್ದರು. ಆಗ ಯಾವ ರೀತಿಯ ಗಲಾಟೆಯಾಗಿರಲಿಲ್ಲ ಅಲ್ಲವೇ? ಅಂದಿನ ಕಾಲದ ನನ್ನಪ್ಪ ಇವತ್ತಿಗೂ ‘ಜಬ್ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ’ ಹಾಡು ಕೇಳಿದರೆ ಮೈ ಮರೆಯುತ್ತಾರೆ. ಆ ಪಿಚ್ಚರಿನ ವೈಭವವನ್ನ ಹಾಡಿಹೊಗಳುತ್ತಾರೆ. ಅಪ್ಪ ಮಾತ್ರವಲ್ಲ, ಅವತ್ತಿನ ಎಲ್ಲರೂ ಮುಗಿಬಿದ್ದು ಸಿನೆಮಾ ನೋಡಿದ್ದರು, ಒಂದು ಕೊಂಕೂ ತೆಗೆಯದೆ ಮೆಚ್ಚಿಕೊಂಡಿದ್ದರು. ಹಾಗಾದರೆ ನಾವು ಬರಬರುತ್ತ ಸಂಕುಚಿತರಾಗುತ್ತ ಸಾಗುತ್ತಿದ್ದೇವಾ? ನಮ್ಮ ಸೋಲಿಗೆ, ಹತಾಶೆಗೆ, ಪೈಪೋಟಿಗೆ ನಾವು ಆರಿಸಿಕೊಳ್ಳುತ್ತಿರುವ ಕ್ಷೇತ್ರಗಳು ಎಷ್ಟು ಸರಿಯಾಗಿವೆ?

ಅರವತ್ತರ ದಶಕ ಬಿಡಿ, ಶತಶತಮಾನಗಳ ಹಿಂದೆಯೇ ಕರ್ಣನ್ನ, ದುರ್ಯೋಧನನ್ನ, ರಾವಣನ್ನ ಹೀರೋ ಆಗಿಸಿ ಕಾವ್ಯ ಬರೆದು ಕವಿಗಳು ಗೆದ್ದಿದ್ದರು. ಅವರ ಹೀರೋತನ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಕೃಷ್ಣಾರ್ಜುನರ ಇಮೇಜಿಗೇ ಅದು ಸವಾಲಾಗುವಂತಿತ್ತು. ( ದುರ್ಯೋಧನನ್ನ ಸುಯೋಧನ ಅಂತೆಲ್ಲ ಹೊಗಳಿದ್ದು ನೆನೆಸಿಕೊಳ್ಳಿ). ಆದರೂ ಇಂದಿನವರಂತೆ ಢಾಂಬಿಕರಲ್ಲದ ಅಂದಿನ ಭಕ್ತ- ಭಾಗವತರು ಅದನ್ನ ಕಾವ್ಯವಾಗಿಯೇ ಆಸ್ವಾದಿಸಿ ಸುಖಿಸಿದರೇ ವಿನಾ ತಾಳೆಗರಿ ತೆಗೆದೊಯ್ದು ಸುಟ್ಟುಹಾಕಿರಲಿಲ್ಲ! ಇಂದಿನ ನಮಗೆ ಮಾತ್ರ, ಒಂದು ಪಿಚ್ಚರನ್ನ ಪಿಚ್ಚರಿನ ಹಾಗೇ ನೋಡೋಕೆ ಯಾಕೆ ಸಾಧ್ಯವಾಗೋಲ್ಲ?

‘where power is obsolute, nothing is private’

dear friends

this is to inform a ‘must watch’ movie running in bangalore

recently when i was in Rangashankara for ranga ugadi, Arundati Nag insisted me to watch-The lives of others

as a prompt school boy, i was in ‘fun cinema’ in cunningham road the very next day. this film in german is a movie which tells the onslaught of absolute power in a cold voice.

with ‘where power is obsolute, nothing is private..’ as catch line, has won Oscar for Best Film (Foreign language category)
for more details visit- The lives of others
 

please let me know the good films u watched recently. let’s talk about good movies. i wil b in touch with u to share my favorite movies.
 
according to Mid-Day and Bangalore Mirror listings this film is in PVR (10 PM) INox (3.25, 9.35 PM) Fame Lido (4 PM) Fun Cinemas (7.15 PM)

G N Mohan